ಎಂಚಿನಾ ಮಾರ್ರೆ...ಕಾಂಗ್ರೆಸ್ಗೆ ಮಂಗಳೂರಿನದ್ದೇ ಮಂಡೆ ಬಿಸಿ!
ಲೋಕಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುವುದೇ ಕಾಂಗ್ರೆಸ್ ಗಿರುವ ಸದ್ಯದ ಚಿಂತೆ. ವಿಶೇಷವಾಗಿ ಮಂಗಳೂರು ಕೈಪಡೆಗೆ ತಲೆಬಿಸಿಯನ್ನುಂಟುಮಾಡಿದೆ. ಒಬ್ರಿಗೆ ಟಿಕೆಟ್ ಕೊಟ್ರೆ ನಾಲ್ಕು ಮಂದಿ ಬಂಡಾಯ ಏಳುವ ಪರಿಸ್ಥಿತಿ ಇಲ್ಲಿದೆ.
ಲೋಕಸಭೆ ಚುನಾವಣೆಯಲ್ಲಿ ಯಾವ ಕ್ಷೇತ್ರದಿಂದ ಯಾರನ್ನು ಕಣಕ್ಕಿಳಿಸಬೇಕು ಎಂಬುವುದೇ ಕಾಂಗ್ರೆಸ್ ಗಿರುವ ಸದ್ಯದ ಚಿಂತೆ. ವಿಶೇಷವಾಗಿ ಮಂಗಳೂರು ಕೈಪಡೆಗೆ ತಲೆಬಿಸಿಯನ್ನುಂಟುಮಾಡಿದೆ. ಒಬ್ರಿಗೆ ಟಿಕೆಟ್ ಕೊಟ್ರೆ ನಾಲ್ಕು ಮಂದಿ ಬಂಡಾಯ ಏಳುವ ಪರಿಸ್ಥಿತಿ ಇಲ್ಲಿದೆ.