‘ಅನುಕಂಪಕ್ಕಿಂತ ಅಭಿವೃದ್ಧಿ ಮುಖ್ಯ; ಮಂಡ್ಯದಲ್ಲಿ ನಿಖಿಲ್ಗೆ ಗೆಲುವು ಪಕ್ಕಾ’
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವುದು ಖಚಿತ; ಪಕ್ಷೇತರ ಅಭ್ಯರ್ಥಿ ಗೆಲ್ಲುವುದರಿಂದ ಕ್ಷೇತ್ರದ ಅಭಿವೃದ್ಧಿ ಏನೂ ಆಗಲ್ಲ, ಅಥವಾ ಸುಮಲತಾಗೆ ಹೆಚ್ಚಿನ ಅನುದಾನ ಏನೂ ಸಿಗಲ್ಲ. ಅಂಬರೀಷ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸುಮಲತಾಗೆ ಅನುಕಂಪ ಸಿಗಬಹುದು, ಆದರೆ ಅನುಕಂಪಕ್ಕಿಂತ ಜಿಲ್ಲೆಯ ಅಭಿವೃದ್ಧಿ ಮುಖ್ಯ ಎಂದು ಶಾಸಕ ಅನ್ನದಾನಿ ಹೇಳಿದ್ದಾರೆ.
ಮಂಡ್ಯದಲ್ಲಿ ನಿಖಿಲ್ ಕುಮಾರಸ್ವಾಮಿ ಗೆಲ್ಲುವುದು ಖಚಿತ; ಪಕ್ಷೇತರ ಅಭ್ಯರ್ಥಿ ಗೆಲ್ಲುವುದರಿಂದ ಕ್ಷೇತ್ರದ ಅಭಿವೃದ್ಧಿ ಏನೂ ಆಗಲ್ಲ, ಅಥವಾ ಸುಮಲತಾಗೆ ಹೆಚ್ಚಿನ ಅನುದಾನ ಏನೂ ಸಿಗಲ್ಲ. ಅಂಬರೀಷ್ ಮೃತಪಟ್ಟಿರುವ ಹಿನ್ನೆಲೆಯಲ್ಲಿ ಸುಮಲತಾಗೆ ಅನುಕಂಪ ಸಿಗಬಹುದು, ಆದರೆ ಅನುಕಂಪಕ್ಕಿಂತ ಜಿಲ್ಲೆಯ ಅಭಿವೃದ್ಧಿ ಮುಖ್ಯ ಎಂದು ಶಾಸಕ ಅನ್ನದಾನಿ ಹೇಳಿದ್ದಾರೆ.