ನಿಖಿಲ್ ನಾಮಪತ್ರ ವಿವಾದ : ವಿಡಿಯೋ ತೋರಿಸಲು ಹಿಂದೇಟು ಹಾಕಿದ ಡಿಸಿ!
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸಲ್ಲಿಸಿರುವ ನಾಮಪತ್ರ ಇದೀಗ ವಿವಾದಾಸ್ಪದವಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ನಡೆಯ ಬಗ್ಗೆ ಸುಮಲತಾ ಬೆಂಬಲಿಗರು ಅನುಮಾನಗಳನ್ನು ಹೊರಹಾಕಿದ್ದಾರೆ. ಏನು ನಡೀತಾ ಇದೆ ಮಂಡ್ಯದಲ್ಲಿ? ಇಲ್ಲಿದೆ ಡೀಟೆಲ್ಸ್...
ಮಂಡ್ಯ ಲೋಕಸಭಾ ಕ್ಷೇತ್ರಕ್ಕೆ ಸಿಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಸಲ್ಲಿಸಿರುವ ನಾಮಪತ್ರ ಇದೀಗ ವಿವಾದಾಸ್ಪದವಾಗಿದೆ. ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ನಡೆಯ ಬಗ್ಗೆ ಸುಮಲತಾ ಬೆಂಬಲಿಗರು ಅನುಮಾನಗಳನ್ನು ಹೊರಹಾಕಿದ್ದಾರೆ. ಏನು ನಡೀತಾ ಇದೆ ಮಂಡ್ಯದಲ್ಲಿ? ಇಲ್ಲಿದೆ ಡೀಟೆಲ್ಸ್...