‘ಮೂರಲ್ಲರೀ ನೂರು ಹಾಕ್ಕೊಳ್ಳಿ, ನಿಮ್ ಅಭ್ಯರ್ಥಿ ಹೆಸ್ರು ಬೇಕಾದ್ರೆ ಸುಮಲತಾ ಮಾಡ್ಕೊಳ್ಳಿ’
ಮಂಡ್ಯದಲ್ಲಿ ಸುಮಲತಾ ಪ್ರಚಾರ ಅಭಿಯಾನ ಹೊಸ ‘ಟೋನ್’ ಪಡೆದುಕೊಂಡಿದೆ. ಈವರೆಗೂ ಸೌಮ್ಯವಾಗಿದ್ದ ಸುಮಲತಾ ಇದೀಗ ಗರಂ ಆಗಿದ್ದಾರೆ. ಮಂಡ್ಯ ಜನ ಮುಠ್ಠಾಳರಲ್ಲ, ಮೂರಲ್ಲ ನೂರು ಸುಮಲತಾ ಹಾಕಿ, ನಿಮ್ಮ ಅಭ್ಯರ್ಥಿ ಹೆಸ್ರು ಬೇಕಾದ್ರೆ ಸುಮಲತಾ ಮಾಡ್ಕೊಳ್ಳಿ, ಮಂಡ್ಯ ಜನಕ್ಕೆ ಸ್ವಾಭಿಮಾನ ಇದೆ, .... ಹೀಗೆ ದಳಪತಿಗಳ ವಿರುದ್ಧ ಸುಮಲತಾ ಸಿಡಿದೆದ್ದಿದ್ದಾರೆ. ಸುಮಲತಾ ಭಾಷಣದ ಪರಿ ಹೀಗಿತ್ತು ನೋಡಿ...
ಮಂಡ್ಯದಲ್ಲಿ ಸುಮಲತಾ ಪ್ರಚಾರ ಅಭಿಯಾನ ಹೊಸ ‘ಟೋನ್’ ಪಡೆದುಕೊಂಡಿದೆ. ಈವರೆಗೂ ಸೌಮ್ಯವಾಗಿದ್ದ ಸುಮಲತಾ ಇದೀಗ ಗರಂ ಆಗಿದ್ದಾರೆ. ಮಂಡ್ಯ ಜನ ಮುಠ್ಠಾಳರಲ್ಲ, ಮೂರಲ್ಲ ನೂರು ಸುಮಲತಾ ಹಾಕಿ, ನಿಮ್ಮ ಅಭ್ಯರ್ಥಿ ಹೆಸ್ರು ಬೇಕಾದ್ರೆ ಸುಮಲತಾ ಮಾಡ್ಕೊಳ್ಳಿ, ಮಂಡ್ಯ ಜನಕ್ಕೆ ಸ್ವಾಭಿಮಾನ ಇದೆ, .... ಹೀಗೆ ದಳಪತಿಗಳ ವಿರುದ್ಧ ಸುಮಲತಾ ಸಿಡಿದೆದ್ದಿದ್ದಾರೆ. ಸುಮಲತಾ ಭಾಷಣದ ಪರಿ ಹೀಗಿತ್ತು ನೋಡಿ...