Asianet Suvarna News Asianet Suvarna News

‘ಅಂಬರೀಶ್ ಸಮಾಧಿಗೆ ಮಧ್ಯರಾತ್ರಿ ಜಾಗ ಗುರುತು ಮಾಡಿದ್ದು ನಿಖಿಲ್’

ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ನಿಖಿಲ್ ಜತೆಗಿದ್ದ ಶಾಸಕ ಮುನಿರತ್ನ ಅನೇಕ ವಿಚಾರಗಳನ್ನು ಮಾತನಾಡಿದರು. ರೆಬಲ್ ಸ್ಟಾರ್ ಅಂಬರೀಶ್  ಅವರ ಸಮಾಧಿಗೆ ಜಾಗ ಗುರುತು ಮಾಡಿದ್ದು ನಿಖಿಲ್ ಕುಮಾರಸ್ವಾಮಿ ಎಂಬ ಗುಟ್ಟನ್ನು  ಬಿಚ್ಚಿಟ್ಟರು.

ನಿಖಿಲ್ ಕುಮಾರಸ್ವಾಮಿ ಮಂಡ್ಯದಿಂದ ನಾಮಪತ್ರ ಸಲ್ಲಿಸಿದ್ದಾರೆ. ಈ ವೇಳೆ ನಿಖಿಲ್ ಜತೆಗಿದ್ದ ಶಾಸಕ ಮುನಿರತ್ನ ಅನೇಕ ವಿಚಾರಗಳನ್ನು ಮಾತನಾಡಿದರು. ರೆಬಲ್ ಸ್ಟಾರ್ ಅಂಬರೀಶ್  ಅವರ ಸಮಾಧಿಗೆ ಜಾಗ ಗುರುತು ಮಾಡಿದ್ದು ನಿಖಿಲ್ ಕುಮಾರಸ್ವಾಮಿ ಎಂಬ ಗುಟ್ಟನ್ನು  ಬಿಚ್ಚಿಟ್ಟರು.

Video Top Stories