Asianet Suvarna News Asianet Suvarna News

ಚುನಾವಣೆಗೆ ಒಂದೇ ದಿನ ಬಾಕಿ; ರಾತೋರಾತ್ರಿ ಜೆಡಿಎಸ್‌ಗೆ ಸ್ಟ್ರೋಕ್

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ಕೇವಲ ಒಂದು ದಿನ ಬಾಕಿಯಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ರಾತೋರಾತ್ರಿ ಘಟಿಸಿದ ಬೆಳವಣಿಗೆಯಲ್ಲಿ ಜೆಡಿಎಸ್‌ಗೆ ಶಾಕ್ ಸಿಕ್ಕಿದೆ. ಏನಾಯ್ತು ಚಿಕ್ಕಮಗಳೂರಿನಲ್ಲಿ? ನಮ್ಮ ಪ್ರತಿನಿಧಿ ಕಿರಣ್ ಈ ಬೆಳವಣಿಗೆ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ....

ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ಕೇವಲ ಒಂದು ದಿನ ಬಾಕಿಯಿದೆ. ಕಾಫಿನಾಡು ಚಿಕ್ಕಮಗಳೂರಿನಲ್ಲಿ ರಾತೋರಾತ್ರಿ ಘಟಿಸಿದ ಬೆಳವಣಿಗೆಯಲ್ಲಿ ಜೆಡಿಎಸ್‌ಗೆ ಶಾಕ್ ಸಿಕ್ಕಿದೆ. ಏನಾಯ್ತು ಚಿಕ್ಕಮಗಳೂರಿನಲ್ಲಿ? ನಮ್ಮ ಪ್ರತಿನಿಧಿ ಕಿರಣ್ ಈ ಬೆಳವಣಿಗೆ ಬಗ್ಗೆ ಸವಿವರವಾಗಿ ತಿಳಿಸಿದ್ದಾರೆ....