ಮಂಡ್ಯ ‘ಗುಪ್ತಚರ’ ವರದಿ: ಮೂವರು ಶಾಸಕರ ‘ನಿದ್ದೆಗೆಡುವ’ ಸರದಿ!
ಮಂಡ್ಯ ಲೋಕಸಭಾ ಚುನಾವಣೆಯ ಕುರಿತು ಗುಪ್ತಚರ ಇಲಾಖೆ ನೀಡಿರುವ ವರದಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಿದ್ದೆಗೆಡಿಸಿದೆ. ಅದರ ಬೆನ್ನಲ್ಲೇ, ಸಿಎಂ ಮಂಡ್ಯ ಜಿಲ್ಲೆಯ ಮೂವರು ಶಾಸಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಂತಹದ್ದೇನಿದೆ ವರದಿಯಲ್ಲಿ? ಮೂವರು ಶಾಸಕರು ಮಾಡಿದ್ದಾದರೂ ಏನು?
ಮಂಡ್ಯ ಲೋಕಸಭಾ ಚುನಾವಣೆಯ ಕುರಿತು ಗುಪ್ತಚರ ಇಲಾಖೆ ನೀಡಿರುವ ವರದಿ ಸಿಎಂ ಎಚ್.ಡಿ. ಕುಮಾರಸ್ವಾಮಿ ನಿದ್ದೆಗೆಡಿಸಿದೆ. ಅದರ ಬೆನ್ನಲ್ಲೇ, ಸಿಎಂ ಮಂಡ್ಯ ಜಿಲ್ಲೆಯ ಮೂವರು ಶಾಸಕರಿಗೆ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಅಂತಹದ್ದೇನಿದೆ ವರದಿಯಲ್ಲಿ? ಮೂವರು ಶಾಸಕರು ಮಾಡಿದ್ದಾದರೂ ಏನು?