ಹಾಸನದಲ್ಲಿ ಕುರುಡು ಕಾಂಚಣ ನರ್ತನ; ಬಿಜೆಪಿ ಅಭ್ಯರ್ಥಿ ಬೆಂಬಲಿಗರು ಅರೆಸ್ಟ್
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ಒಂದು ರಾತ್ರಿ ಬಾಕಿಯಿದೆ. ಈಗಾಗಲೇ ಕುರುಡು ಕಾಂಚಣದ ನರ್ತನ ಶುರುವಾಗಿದೆ. ಖಾಸಿ ವಸತಿಗೃಹಕ್ಕೆ ದಾಳಿ ಮಾಡಿದ ಅಧಿಕಾರಿಗಳು ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ಬೆಂಬಲಿಗರಿಬ್ಬರನ್ನು ಅರೆಸ್ಟ್ ಮಾಡಿದ್ದು, ಅವರ ಬಳಿಯಿಂದ ಲಕ್ಷಾಂತರ ರೂ.ಅನ್ನು ವಶಪಡಿಸಿಕೊಂಡಿದ್ದಾರೆ.
ರಾಜ್ಯದಲ್ಲಿ ಮೊದಲ ಹಂತದ ಚುನಾವಣೆಗೆ ಒಂದು ರಾತ್ರಿ ಬಾಕಿಯಿದೆ. ಈಗಾಗಲೇ ಕುರುಡು ಕಾಂಚಣದ ನರ್ತನ ಶುರುವಾಗಿದೆ. ಖಾಸಿ ವಸತಿಗೃಹಕ್ಕೆ ದಾಳಿ ಮಾಡಿದ ಅಧಿಕಾರಿಗಳು ಹಾಸನ ಬಿಜೆಪಿ ಅಭ್ಯರ್ಥಿ ಎ. ಮಂಜು ಬೆಂಬಲಿಗರಿಬ್ಬರನ್ನು ಅರೆಸ್ಟ್ ಮಾಡಿದ್ದು, ಅವರ ಬಳಿಯಿಂದ ಲಕ್ಷಾಂತರ ರೂ.ಅನ್ನು ವಶಪಡಿಸಿಕೊಂಡಿದ್ದಾರೆ.