ತುಮಕೂರು ಕ್ಷೇತ್ರ ಕೇಳಿದ ಜೆಡಿಎಸ್, ಹಾಲಿ ಸಂಸದರ ಪ್ರತಿಕ್ರಿಯೆ
ತುಮಕೂರು ಕ್ಷೇತ್ರವನ್ನು ದೋಸ್ತಿಗಳ ಪೈಕಿ ಜೆಡಿಎಸ್ ಕೇಳುತ್ತಿದೆ ಎಂಬ ಮಾತಿಗೆ ತುಮಕೂರು ಸಂಸದ ಮುದ್ದಹನುಮೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಗೌಡರು ಏನು ಹೇಳಿದರು? ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಯಾರು ಸ್ಪರ್ಧೆ ಮಾಡಲಿದ್ದಾರೆ.?
ತುಮಕೂರು ಕ್ಷೇತ್ರವನ್ನು ದೋಸ್ತಿಗಳ ಪೈಕಿ ಜೆಡಿಎಸ್ ಕೇಳುತ್ತಿದೆ ಎಂಬ ಮಾತಿಗೆ ತುಮಕೂರು ಸಂಸದ ಮುದ್ದಹನುಮೇಗೌಡ ಪ್ರತಿಕ್ರಿಯೆ ನೀಡಿದ್ದಾರೆ. ಹಾಗಾದರೆ ಗೌಡರು ಏನು ಹೇಳಿದರು? ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಯಾರು ಸ್ಪರ್ಧೆ ಮಾಡಲಿದ್ದಾರೆ?