Asianet Suvarna News Asianet Suvarna News

ಗುರಿ ತಲುಪಿತಾ ಜೆಡಿಎಸ್ ಬಾಣ? ಚೆಲುವರಾಯ ಸ್ವಾಮಿ ಮುಂದೇನಣ್ಣಾ?

ಮಂಡ್ಯ ಕಾಂಗ್ರೆಸ್ ರೆಬೆಲ್ಸ್ ಡಿನ್ನರ್ ಪಾರ್ಟಿ ಹೈಕಮಾಂಡ್‌ಗೆ ಮುಜುಗರ ಉಂಟುಮಾಡಿದೆ. ಜೆಡಿಎಸ್ ಜತೆ ಮೈತ್ರಿಗೆ ಭಂಗ ತರುವ ರೆಬೆಲ್‌ಗಳ ಈ ನಡೆ ವಿರುದ್ಧ ಕೈ ನಾಯಕರು ಗರಂ ಆಗಿದ್ದಾರೆ. ಪ್ರಮುಖವಾಗಿ, ಚೆಲುವರಾಯ ಸ್ವಾಮಿ ಟೀಂ ವಿರುದ್ಧ ಶಿಸ್ತು ಕ್ರಮಕ್ಕೆ ಕಾಂಗ್ರೆಸ್ ಮುಂದಾಗಿದ್ದು, ನೋಟಿಸ್ ಜಾರಿ ಮಾಡಿದೆ. ಏನಿದೆ ಅದರಲ್ಲಿ? 

ಮಂಡ್ಯ ಕಾಂಗ್ರೆಸ್ ರೆಬೆಲ್ಸ್ ಡಿನ್ನರ್ ಪಾರ್ಟಿ ಹೈಕಮಾಂಡ್‌ಗೆ ಮುಜುಗರ ಉಂಟುಮಾಡಿದೆ. ಜೆಡಿಎಸ್ ಜತೆ ಮೈತ್ರಿಗೆ ಭಂಗ ತರುವ ರೆಬೆಲ್‌ಗಳ ಈ ನಡೆ ವಿರುದ್ಧ ಕೈ ನಾಯಕರು ಗರಂ ಆಗಿದ್ದಾರೆ. ಪ್ರಮುಖವಾಗಿ, ಚೆಲುವರಾಯ ಸ್ವಾಮಿ ಟೀಂ ವಿರುದ್ಧ ಶಿಸ್ತು ಕ್ರಮಕ್ಕೆ ಕಾಂಗ್ರೆಸ್ ಮುಂದಾಗಿದ್ದು, ನೋಟಿಸ್ ಜಾರಿ ಮಾಡಿದೆ. ಏನಿದೆ ಅದರಲ್ಲಿ? 

Video Top Stories