Asianet Suvarna News Asianet Suvarna News

ಸಿದ್ದರಾಮಯ್ಯ ಕೈಯಲ್ಲಿ ನಿಂಬೆ ಹಣ್ಣು! ನೋಡನೋಡುತ್ತಿದ್ದಂತೆ ಏನ್ಮಾಡಿಬಿಟ್ರು!

ರಾಜ್ಯ ರಾಜಕಾರಣದಲ್ಲಿ ನಿಂಬೆ ಹಣ್ಣ ಆಗ್ಗಾಗೆ ಸುದ್ದಿ ಮಾಡುತ್ತಿರುತ್ತದೆ. ವಿಶೇಷವಾಗಿ, ನಿಂಬೆ ಹಣ್ಣ ಅಂದ್ರೆ ಸಚಿವ ಎಚ್.ಡಿ. ರೇವಣ್ಣ ನೆನಪಾಗುತ್ತಾರೆ. ಆದ್ರೆ ಈ ಬಾರಿ, ಕಲಬುರಗಿಗೆ ಬಂದಿಳಿದ ಮಾಜಿ ಸಿಎಂ ಸಿದ್ದರಾಮಯ್ಯ ಕೈಯಲ್ಲಿ ನಿಂಬೆ ಹಣ್ಣು ಕಾಣಿಸಿದೆ. ಅದಕ್ಕೆ ಅವರು ಸಮಜಾಯಿಷಿ ಕೂಡಾ ಕೊಟ್ಟಿದ್ದಾರೆ. ಬಳಿಕ ಅದನ್ನು ಏನ್ಮಾಡಿದ್ರು, ನೀವೇ ನೊಡಿ...

ರಾಜ್ಯ ರಾಜಕಾರಣದಲ್ಲಿ ನಿಂಬೆ ಹಣ್ಣ ಆಗ್ಗಾಗೆ ಸುದ್ದಿ ಮಾಡುತ್ತಿರುತ್ತದೆ. ವಿಶೇಷವಾಗಿ, ನಿಂಬೆ ಹಣ್ಣ ಅಂದ್ರೆ ಸಚಿವ ಎಚ್.ಡಿ. ರೇವಣ್ಣ ನೆನಪಾಗುತ್ತಾರೆ. ಆದ್ರೆ ಈ ಬಾರಿ, ಕಲಬುರಗಿಗೆ ಬಂದಿಳಿದ ಮಾಜಿ ಸಿಎಂ ಸಿದ್ದರಾಮಯ್ಯ ಕೈಯಲ್ಲಿ ನಿಂಬೆ ಹಣ್ಣು ಕಾಣಿಸಿದೆ. ಅದಕ್ಕೆ ಅವರು ಸಮಜಾಯಿಷಿ ಕೂಡಾ ಕೊಟ್ಟಿದ್ದಾರೆ. ಬಳಿಕ ಅದನ್ನು ಏನ್ಮಾಡಿದ್ರು, ನೀವೇ ನೊಡಿ...

Video Top Stories