Asianet Suvarna News Asianet Suvarna News

ಸುಮಲತಾಗೆ ಬೆಂಬಲ ವಿಚಾರ: 'ಗಂಡಸ್ತನ ಇದ್ದವರು ನೇರವಾಗಿ ಹೇಳಲಿ'

ಲೋಕಸಭಾ ಚುನಾವಣೆ ಮುಗಿದರೂ ಮಂಡ್ಯದಲ್ಲಿ ಜೆಡಿಎಸ್ ಹಾಗು ಕಾಂಗ್ರೆಸ್ ನಾಯಕರ ಮಾತಿನ ಸಮರ ನಿಲ್ಲುತ್ತಿಲ್ಲ. ಜೆಡಿಎಸ್ ಶಾಸಕ ನಾರಾಯಣಗೌಡ ಅವರು ಕಾಂಗ್ರೆಸ್ ಮುಖಂಡನಿಗೆ ಗಂಡಸ್ಥನದ ಸವಾಲು ಹಾಕಿದ್ದಾರೆ.

ಲೋಕಸಭಾ ಚುನಾವಣೆ ಮುಗಿದರೂ ಮಂಡ್ಯದಲ್ಲಿ ಜೆಡಿಎಸ್ ಹಾಗು ಕಾಂಗ್ರೆಸ್ ನಾಯಕರ ಮಾತಿನ ಸಮರ ನಿಲ್ಲುತ್ತಿಲ್ಲ. ಗಂಡಸ್ಥಾನ ಇದ್ದರೇ ಸುಮಲತಾ ಪರ ಪ್ರಚಾರ ಮಾಡಿದ್ದನ್ನು ನೇರವಾಗಿ ಹೇಳಬೇಕು ಎಂದು ಕಾಂಗ್ರೆಸ್​ ಶಾಸಕ ಕೆ.ಬಿ ಚಂದ್ರಶೇಖರ್​​ಗೆ ಕೆ.ಆರ್ ಪೇಟೆ ಜೆಡಿಎಸ್ ಶಾಸಕ ನಾರಾಯಣಗೌಡಗೆ ಸವಾಲ್ ಹಾಕಿದ್ದಾರೆ.