Asianet Suvarna News Asianet Suvarna News

ರಾಜ್ಯ ರಾಜಕಾರಣದಲ್ಲಿ ಸಂಚಲನ; ‘ಮುಂದಿನ ಸಿಎಂ ನಾನೇ’ ಎಂದ ಸಿದ್ದರಾಮಯ್ಯ!

ಬಳ್ಳಾರಿಯಲ್ಲಿ ಚುನಾವಣಾ ಸಭೆಯನ್ನುದ್ದೇಶಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೆ ಸಿಎಂ ಹುದ್ದೆಯ ವಿಚಾರವನ್ನು ಕೆದಕಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಎದುರಾಳಿಗೆ ಸವಾಲು ಹಾಕಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ , ಸಿಎಂ ಕುರ್ಚಿಗೆ ಈಗಾಗಲೇ ಟವಾಲು ಹಾಕಿದ ರೀತಿಯಲ್ಲಿ ಕಾಣುತ್ತಿದೆ. ಅವರೇನು ಹೇಳಿದ್ದಾರೆ, ಅವರ ಮಾತಿ ಅರ್ಥವೇನು? ಬನ್ನಿ,  ನೋಡೋಣ...  
 

ಬಳ್ಳಾರಿಯಲ್ಲಿ ಚುನಾವಣಾ ಸಭೆಯನ್ನುದ್ದೇಶಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಮತ್ತೆ ಸಿಎಂ ಹುದ್ದೆಯ ವಿಚಾರವನ್ನು ಕೆದಕಿದ್ದಾರೆ. ಸಿದ್ದರಾಮಯ್ಯ ರಾಜಕೀಯ ಎದುರಾಳಿಗೆ ಸವಾಲು ಹಾಕಿದ್ದಾರೆ ಎಂದು ಮೇಲ್ನೋಟಕ್ಕೆ ಕಾಣಿಸಿದರೂ , ಸಿಎಂ ಕುರ್ಚಿಗೆ ಈಗಾಗಲೇ ಟವಾಲು ಹಾಕಿದ ರೀತಿಯಲ್ಲಿ ಕಾಣುತ್ತಿದೆ. ಅವರೇನು ಹೇಳಿದ್ದಾರೆ, ಅವರ ಮಾತಿ ಅರ್ಥವೇನು? ಬನ್ನಿ,  ನೋಡೋಣ...