ಸೋಲುವವರ ಪಟ್ಟಿ ಬಿಚ್ಚಿಟ್ಟ ಯಡಿಯೂರಪ್ಪ!
ಮೇ 23 ಬಳಿಕ ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ಬದಲಾವಣೆಗಳಾಗುವ ಸಾಧ್ಯತೆಯಿದೆ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ಜೆಡಿಎಸ್ ಜತೆ ಕೈ ಜೋಡಿಸುವ ಪ್ರಶ್ನೆಯಿಲ್ಲ ಎಂದಿದ್ದಾರೆ. ತನಗೆ ದ್ರೋಹ ಬಗೆದವರೊಂದಿಗೆ ಹೊಂದಾಣಿಕೆ ಮಾಡಲ್ಲ ಎಂದಿರುವ ಅವರು, ಕೆಲವು ಕ್ಷೇತ್ರಗಳ ಸೋಲು-ಗೆಲುವುಗಳ ಬಗ್ಗೆಯೂ ಚರ್ಚಿಸಿದ್ದಾರೆ.
ಮೇ 23 ಬಳಿಕ ರಾಜ್ಯ ರಾಜಕಾರಣದಲ್ಲಿ ಬಹಳಷ್ಟು ಬದಲಾವಣೆಗಳಾಗುವ ಸಾಧ್ಯತೆಯಿದೆ ಎಂದು ಹೇಳಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ. ಎಸ್. ಯಡಿಯೂರಪ್ಪ, ಜೆಡಿಎಸ್ ಜತೆ ಕೈ ಜೋಡಿಸುವ ಪ್ರಶ್ನೆಯಿಲ್ಲ ಎಂದಿದ್ದಾರೆ. ತನಗೆ ದ್ರೋಹ ಬಗೆದವರೊಂದಿಗೆ ಹೊಂದಾಣಿಕೆ ಮಾಡಲ್ಲ ಎಂದಿರುವ ಅವರು, ಕೆಲವು ಕ್ಷೇತ್ರಗಳ ಸೋಲು-ಗೆಲುವುಗಳ ಬಗ್ಗೆಯೂ ಚರ್ಚಿಸಿದ್ದಾರೆ.