Asianet Suvarna News Asianet Suvarna News

ಮಂಡ್ಯ ಚುನಾವಣಾ ಫಲಿತಾಂಶ: ಗುಪ್ತಚರ ವರದಿಗೆ ಸಿಎಂ ಗರಂ!

ರಾಜ್ಯ- ರಾಷ್ಟ್ರ ರಾಜಕಾರಣದಲ್ಲಿ ಬಹಳ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ, ಗುಪ್ತಚರ ಇಲಾಖೆ ನೀಡಿರುವ ವರದಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಕೆರಳಿಸಿದೆಯೆನ್ನಲಾಗಿದೆ. ಏನಿದೆ ಆ ವರದಿಯಲ್ಲಿ? ಈ ಸ್ಟೋರಿ ನೋಡಿ...

ರಾಜ್ಯ- ರಾಷ್ಟ್ರ ರಾಜಕಾರಣದಲ್ಲಿ ಬಹಳ ಕುತೂಹಲ ಕೆರಳಿಸಿರುವ ಮಂಡ್ಯ ಲೋಕಸಭಾ ಚುನಾವಣಾ ಫಲಿತಾಂಶದ ಬಗ್ಗೆ, ಗುಪ್ತಚರ ಇಲಾಖೆ ನೀಡಿರುವ ವರದಿ ಸಿಎಂ ಎಚ್.ಡಿ. ಕುಮಾರಸ್ವಾಮಿಗೆ ಕೆರಳಿಸಿದೆಯೆನ್ನಲಾಗಿದೆ. ಏನಿದೆ ಆ ವರದಿಯಲ್ಲಿ? ಈ ಸ್ಟೋರಿ ನೋಡಿ...