Asianet Suvarna News Asianet Suvarna News

ಎಚ್‌ಡಿಕೆ ದೇವೇಗೌಡರನ್ನೇ ಮನೆಯಿಂದ ಹೊರದಬ್ಬಿದ್ರು: ಮಾಧುಸ್ವಾಮಿ

ಚುನಾವಣಾ ಅಖಾಡದಲ್ಲಿ ಈ ಹಿಂದೆ ಕೇಳರಿಯದಂತಹ ಮಾತುಗಳು ಕೇಳಲಾರಂಭಿಸಿವೆ. ಜನತಾದಳದ ಕಾಲದಲ್ಲಿ ದೇವೇಗೌಡರ ಆಪ್ತವಲಯದಲ್ಲಿ ಗುರುತಿಸಿಕೊಂಡು, ಈಗ ಬಿಜೆಪಿಯಲ್ಲಿರುವ ಮಾಧುಸ್ವಾಮಿ ದಳಪತಿಗಳ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಆರೋಪಗಳ ಸುರಿಮಳೆಗೈದಿರುವ ಮಾಧುಸ್ವಾಮಿ, ‘ಗತಕಾಲ’ದ ರಹಸ್ಯಗಳನ್ನು ಹೊರಹಾಕಿದ್ದಾರೆ.

ಚುನಾವಣಾ ಅಖಾಡದಲ್ಲಿ ಈ ಹಿಂದೆ ಕೇಳರಿಯದಂತಹ ಮಾತುಗಳು ಕೇಳಲಾರಂಭಿಸಿವೆ. ಜನತಾದಳದ ಕಾಲದಲ್ಲಿ ದೇವೇಗೌಡರ ಆಪ್ತವಲಯದಲ್ಲಿ ಗುರುತಿಸಿಕೊಂಡು, ಈಗ ಬಿಜೆಪಿಯಲ್ಲಿರುವ ಮಾಧುಸ್ವಾಮಿ ದಳಪತಿಗಳ ವಿರುದ್ಧ ಹೊಸ ಬಾಂಬ್ ಸಿಡಿಸಿದ್ದಾರೆ. ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಆರೋಪಗಳ ಸುರಿಮಳೆಗೈದಿರುವ ಮಾಧುಸ್ವಾಮಿ, ‘ಗತಕಾಲ’ದ ರಹಸ್ಯಗಳನ್ನು ಹೊರಹಾಕಿದ್ದಾರೆ.

Video Top Stories