Asianet Suvarna News Asianet Suvarna News

ಮೋದಿ ದುರಹಂಕಾರದ ವ್ಯಕ್ತಿ: ದೇವೇಗೌಡ

ತುಮಕೂರಿನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ನರೇಂದ್ರ ಮೋದಿ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ. ಮೋದಿ ದುರಹಂಕಾರದ ವ್ಯಕ್ತಿ ಎಂದು ಬಣ್ಣಿಸಿರುವ ಜೆಡಿಎಸ್ ವರಿಷ್ಠ, ಮೈತ್ರಿಕೂಟದ ಗೆಲುವಿಗಾಗಿ ಕರೆಕೊಟ್ಟಿದ್ದಾರೆ. 

ತುಮಕೂರಿನಲ್ಲಿ ಚುನಾವಣಾ ಪ್ರಚಾರ ಸಭೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ, ನರೇಂದ್ರ ಮೋದಿ ವಿರುದ್ಧ ಟೀಕೆಗಳ ಸುರಿಮಳೆಗೈದಿದ್ದಾರೆ. ಮೋದಿ ದುರಹಂಕಾರದ ವ್ಯಕ್ತಿ ಎಂದು ಬಣ್ಣಿಸಿರುವ ಜೆಡಿಎಸ್ ವರಿಷ್ಠ, ಮೈತ್ರಿಕೂಟದ ಗೆಲುವಿಗಾಗಿ ಕರೆಕೊಟ್ಟಿದ್ದಾರೆ.