Asianet Suvarna News Asianet Suvarna News

ಜೆಡಿಎಸ್ ವಂಶಪಾರಂಪರ್ಯದ ಬಗ್ಗೆ ತಿರುಗಿ ಬಿದ್ದ ’ಕೈ’ ನಾಯಕ

ಹಾಸನದಲ್ಲಿ ಜೆಡಿಎಸ್ ವಿರುದ್ಧ ಕೈ ನಾಯಕ, ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ತಿರುಗಿ ಬಿದ್ದಿದ್ದಾರೆ. ವಂಶಪಾರಂಪರ್ಯದ ವಿರುದ್ಧ ನಿಮ್ಮ ಮತ ಇರಲಿ ಎಂದು ಮತದಾರರಿಗೆ ಕರೆ ನೀಡಿದ್ದಾರೆ. ಹಾಸನ, ಮಂಡ್ಯ, ತುಮಕೂರಿನ ಜನರು ಇತಿಹಾಸ ಮೆರೆಯಬೇಕು ಎಂದಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಬಂಡಾಯದ ಬಿಸಿ ತಪ್ಪಿಲ್ಲ. 

ಹಾಸನದಲ್ಲಿ ಜೆಡಿಎಸ್ ವಿರುದ್ಧ ಕೈ ನಾಯಕ, ಮಾಜಿ ಶಾಸಕ ಎಚ್ ಎಂ ವಿಶ್ವನಾಥ್ ತಿರುಗಿ ಬಿದ್ದಿದ್ದಾರೆ. ವಂಶಪಾರಂಪರ್ಯದ ವಿರುದ್ಧ ನಿಮ್ಮ ಮತ ಇರಲಿ ಎಂದು ಮತದಾರರಿಗೆ ಕರೆ ನೀಡಿದ್ದಾರೆ. ಹಾಸನ, ಮಂಡ್ಯ, ತುಮಕೂರಿನ ಜನರು ಇತಿಹಾಸ ಮೆರೆಯಬೇಕು ಎಂದಿದ್ದಾರೆ. ಹಾಸನ ಲೋಕಸಭಾ ಕ್ಷೇತ್ರದಲ್ಲಿ ಜೆಡಿಎಸ್ ಗೆ ಬಂಡಾಯದ ಬಿಸಿ ತಪ್ಪಿಲ್ಲ. 

Video Top Stories