Asianet Suvarna News Asianet Suvarna News

ತೇಜಸ್ವಿನಿಗೆ ಟಿಕೆಟ್ ನಿರಾಕರಣೆ: ಸಂತೋಷ್ ಹೇಳಿಕೆ ಸಮರ್ಥಿಸಿದ ಗೋ. ಮಧುಸೂಧನ್

ತೇಜಸ್ವಿನಿ ಅನಂತ್ ಕುಮಾರ್ ಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಿರುವುದನ್ನು ಪಕ್ಷದ ಪ್ರಭಾವಿ ನಾಯಕ ಬಿ.ಎಲ್. ಸಂತೋಷ್ ಸಮರ್ಥಿಸಿಕೊಂಡಿದ್ದಾರೆ.  ಈಗ, ಪಕ್ಷದ ಇನ್ನೋರ್ವ ನಾಯಕ ಗೋ. ಮಧುಸೂಧನ್ ಕೂಡಾ ಸಂತೋಷ್ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. 

ತೇಜಸ್ವಿನಿ ಅನಂತ್ ಕುಮಾರ್ ಗೆ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಟಿಕೆಟ್ ನಿರಾಕರಿಸಿರುವುದನ್ನು ಪಕ್ಷದ ಪ್ರಭಾವಿ ನಾಯಕ ಬಿ.ಎಲ್. ಸಂತೋಷ್ ಸಮರ್ಥಿಸಿಕೊಂಡಿದ್ದಾರೆ.  ಈಗ, ಪಕ್ಷದ ಇನ್ನೋರ್ವ ನಾಯಕ ಗೋ. ಮಧುಸೂಧನ್ ಕೂಡಾ ಸಂತೋಷ್ ವಾದವನ್ನು ಸಮರ್ಥಿಸಿಕೊಂಡಿದ್ದಾರೆ. 

Video Top Stories