ಮೈತ್ರಿ‘ಕಾಟ’ದ ಹಿಂದಿನ ಅಸಲೀ ರಹಸ್ಯ ಬಿಚ್ಚಿಟ್ಟ ಜೆಡಿಎಸ್ ಮುಖಂಡ!
ಮೇ 23 ಹತ್ತಿರವಾಗುತ್ತಿದ್ದಂತೆ, ರಾಜ್ಯರಾಜಕಾರಣದಲ್ಲಿ ಸಂಚಲನ ಹೆಚ್ಚಾಗಿದೆ. ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತ ಶಮನ ಮಾಡಲು, ಉಭಯಪಕ್ಷಗಳು ತೆರೆ ಹಿಂದೆ ಪ್ರಯತ್ನ ನಡೆಸಿವೆ. ಜೆಡಿಎಸ್ ಮುಖಂಡರೊಬ್ಬರು ಭಿನ್ನಮತ ಹಿಂದಿನ ಅಸಲೀ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
ಮೇ 23 ಹತ್ತಿರವಾಗುತ್ತಿದ್ದಂತೆ, ರಾಜ್ಯರಾಜಕಾರಣದಲ್ಲಿ ಸಂಚಲನ ಹೆಚ್ಚಾಗಿದೆ. ಮೈತ್ರಿ ಸರ್ಕಾರದಲ್ಲಿ ಉಂಟಾಗಿರುವ ಭಿನ್ನಮತ ಶಮನ ಮಾಡಲು, ಉಭಯಪಕ್ಷಗಳು ತೆರೆ ಹಿಂದೆ ಪ್ರಯತ್ನ ನಡೆಸಿವೆ. ಜೆಡಿಎಸ್ ಮುಖಂಡರೊಬ್ಬರು ಭಿನ್ನಮತ ಹಿಂದಿನ ಅಸಲೀ ಕಾರಣವನ್ನು ಬಿಚ್ಚಿಟ್ಟಿದ್ದಾರೆ.