Asianet Suvarna News Asianet Suvarna News

‘ನಿಖಿಲ್ ಗೆಲುವು ತಡೆಯಲು ಯಾವ ಮೀರ್ ಸಾದಿಕ್ ಕೈಯಲ್ಲೂ ಸಾಧ್ಯವಿಲ್ಲ’

ನಾವು ತೀಟೆ ತೀರಿಸಿಕೊಳ್ಳಲು ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯಕ್ಕೆ ಕರೆತಂದಿಲ್ಲ, ನಿಖಿಲ್ ದೇವೇಗೌಡರ ಧ್ವನಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿರುವ ಸಚಿವ ಸಿ.ಎಸ್. ಪುಟ್ಟರಾಜು, ಯಾವ ಮೀರ್ ಸಾದಿಕ್‌ನಿಂದಲೂ ನಿಖಿಲ್ ಗೆಲಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.

ನಾವು ತೀಟೆ ತೀರಿಸಿಕೊಳ್ಳಲು ನಿಖಿಲ್ ಕುಮಾರಸ್ವಾಮಿಯನ್ನು ಮಂಡ್ಯಕ್ಕೆ ಕರೆತಂದಿಲ್ಲ, ನಿಖಿಲ್ ದೇವೇಗೌಡರ ಧ್ವನಿಯಾಗಿ ಹೊರಹೊಮ್ಮಲಿದ್ದಾರೆ ಎಂದು ಅಚ್ಚರಿಯ ಹೇಳಿಕೆ ನೀಡಿರುವ ಸಚಿವ ಸಿ.ಎಸ್. ಪುಟ್ಟರಾಜು, ಯಾವ ಮೀರ್ ಸಾದಿಕ್‌ನಿಂದಲೂ ನಿಖಿಲ್ ಗೆಲಲುವನ್ನು ತಡೆಯಲು ಸಾಧ್ಯವಿಲ್ಲ ಎಂದು ಗುಡುಗಿದ್ದಾರೆ.