Asianet Suvarna News Asianet Suvarna News

‘ಪದೇ ಪದೇ ದಲಿತ ಸಿಎಂ ಎಂದು ಆ ಸ್ಥಾನಕ್ಕೆ ಅಪಮಾನ ಮಾಡ್ಬೇಡಿ’

ಕಾಂಗ್ರೆಸ್ ನಲ್ಲಿ ದಲಿತ ಸಿಎಂ ವಿಚಾರ ಕಿಚ್ಚು ಹೊತ್ತಿಸಿದ್ಯಾ? ಎನ್ನುವ ಪ್ರಶ್ನೆ ಮೂಡಿದೆ. ಖರ್ಗೆ ಯಾವಗಲೋ ಸಿಎಂ ಆಗಬೇಕಾಗಿತ್ತು ಎಂದು ಕುಮಾರಸ್ವಾಮಿ ಹೇಳಿದಕ್ಕೆ ಪ್ರತಿಕ್ರಿಯೆ ನೀಡಿರುವ ಖರ್ಗೆ.. ನೀವು ಪದೇ ಪದೇ ಸಿಎಂ ಸ್ಥಾನಕ್ಕೆ ಅವಮಾನ ಮಾಡಬೇಡಿ.. ದಲಿತ ಸಿಎಂ ಎಂಬ ಪದ ಬಳಕೆಯೇ ಸರಿ  ಅಲ್ಲ ಎನ್ನುತ್ತ ಮಾಧ್ಯಮದವರ ವಿರುದ್ಧವೇ ಹೇಳಿಕೆ ನೀಡಿದ್ದು ನಮ್ಮದು ಆರ್ ಎಸ್ ಎಸ್ ವಿಚಾರಗಳ ವಿರುದ್ಧದ ಹೋರಾಟ ಎಂದಿದ್ದಾರೆ.

ಕಾಂಗ್ರೆಸ್ ನಲ್ಲಿ ದಲಿತ ಸಿಎಂ ವಿಚಾರ ಕಿಚ್ಚು ಹೊತ್ತಿಸಿದ್ಯಾ? ಎನ್ನುವ ಪ್ರಶ್ನೆ ಮೂಡಿದೆ. ಖರ್ಗೆ ಯಾವಗಲೋ ಸಿಎಂ ಆಗಬೇಕಾಗಿತ್ತು ಎಂದು ಕುಮಾರಸ್ವಾಮಿ ಹೇಳಿದಕ್ಕೆ ಪ್ರತಿಕ್ರಿಯೆ ನೀಡಿರುವ ಖರ್ಗೆ.. ನೀವು ಪದೇ ಪದೇ ಸಿಎಂ ಸ್ಥಾನಕ್ಕೆ ಅವಮಾನ ಮಾಡಬೇಡಿ.. ದಲಿತ ಸಿಎಂ ಎಂಬ ಪದ ಬಳಕೆಯೇ ಸರಿ  ಅಲ್ಲ ಎನ್ನುತ್ತ ಮಾಧ್ಯಮದವರ ವಿರುದ್ಧವೇ ಹೇಳಿಕೆ ನೀಡಿದ್ದು ನಮ್ಮದು ಆರ್ ಎಸ್ ಎಸ್ ವಿಚಾರಗಳ ವಿರುದ್ಧದ ಹೋರಾಟ ಎಂದಿದ್ದಾರೆ.

Video Top Stories