Asianet Suvarna News Asianet Suvarna News

ದೋಸ್ತಿ ಪಕ್ಷಗಳಿಂದ ಸಚಿವ ಸಂಪುಟದಲ್ಲಿ ಹೊರಬಿತ್ತು ಮಂಡ್ಯ ರಿಸಲ್ಟ್..!

ತೀವ್ರ ಕುತೂಹಲ ಮೂಡಿಸಿರುವ ಮಂಡ್ಯ ಲೋಕಸಭಾ ಫಲಿತಾಂಶದ ಬಗ್ಗೆ ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಸಹ ಚರ್ಚೆ ನಡೀತು.

ಇಡೀ ದೇಶಾದ್ಯಂತ ಸದ್ದು ಮಾಡಿರುವ ಮಂಡ್ಯ ಲೋಕಸಭಾ ಚುನಾವಣಾ ರಿಸಲ್ಟ್ ಗಾಗಿ ಎಲ್ಲರೂ ಕಾತುರದಿಂದ ಕಾಯುತ್ತಿದ್ದಾರೆ. ಇತ್ತ ಮಗನ ಫಲಿತಾಂಶದ ಬಗ್ಗೆ ಕುಮಾರಸ್ವಾಮಿ ತಲೆಕೆಡಿಸಿಕೊಂಡಿದ್ದು, ಇಂದು ನಡೆದ ರಾಜ್ಯ ಸಚಿವ ಸಂಪುಟ ಸಭೆಯಲ್ಲೂ ಸಹ ಮಂಡ್ಯ ಲೋಕಸಭಾ ಫಲಿತಾಂಶದ ಬಗ್ಗೆ ಚರ್ಚೆ ನಡೀತು. ಹಾಗಾದ್ರೆ ಸಭೆಯಲ್ಲಿ ದೋಸ್ತಿ ನಾಯಕರು ಮಂಡ್ಯ ರಿಸಲ್ಟ್ ಬಗ್ಗೆ ಏನೆಲ್ಲ ಹೇಳಿದ್ದಾರೆ ನೋಡಿ.

Video Top Stories