Asianet Suvarna News Asianet Suvarna News

ಜೆಡಿಎಸ್- ಕಾಂಗ್ರೆಸ್ ಹುನ್ನಾರ! ತುಮಕೂರಿನಲ್ಲಿ ದೇವೇಗೌಡರ ಸೋಲು ಖಚಿತ?

ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೆರಡು ವಾರಗಳು ಬಾಕಿಯಿವೆ. ಕರ್ನಾಟಕದಲ್ಲಿ ಮೈತ್ರಿಕೂಟದೊಳಗಿನ ಒಳಜಗಳವೇ ಉಭಯಪಕ್ಷದ ನಾಯಕರಿಗೆ ಮುಳುವಾಗಲಿದೆಯಾ? ತುಮಕೂರಿನಿಂದ ಬಂದ ಸುದ್ದಿ ಈಗ ದಳಪತಿಗಳಿಗೆ ಚಿಂತೆಗೀಡು ಮಾಡೋದಷ್ಟೇ ಅಲ್ಲ; ಮೈತ್ರಿ ಸರ್ಕಾರದ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.    

ಲೋಕಸಭಾ ಚುನಾವಣಾ ಫಲಿತಾಂಶಕ್ಕೆ ಇನ್ನೆರಡು ವಾರಗಳು ಬಾಕಿಯಿವೆ. ಕರ್ನಾಟಕದಲ್ಲಿ ಮೈತ್ರಿಕೂಟದೊಳಗಿನ ಒಳಜಗಳವೇ ಉಭಯಪಕ್ಷದ ನಾಯಕರಿಗೆ ಮುಳುವಾಗಲಿದೆಯಾ? ತುಮಕೂರಿನಿಂದ ಬಂದ ಸುದ್ದಿ ಈಗ ದಳಪತಿಗಳಿಗೆ ಚಿಂತೆಗೀಡು ಮಾಡೋದಷ್ಟೇ ಅಲ್ಲ; ಮೈತ್ರಿ ಸರ್ಕಾರದ ಭವಿಷ್ಯದ ಮೇಲೂ ಪರಿಣಾಮ ಬೀರುವ ಸಾಧ್ಯತೆಗಳಿವೆ.