Asianet Suvarna News Asianet Suvarna News

ಜಾತಿ ನೋಡಿ ವೋಟು ಕೊಟ್ರೆ ಕುಮಾರಣ್ಣ ಕುರ್ಚಿ ಉಳಿಯಲ್ಲ! ಜೆಡಿಎಸ್‌ಗೆ ಎಚ್ಚರಿಕೆ

ಜಾತಿ ನೋಡಿ ವೋಟು ಕೊಡುವ ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ತಮ್ಮ ಜಾತಿಯವರು ಅಂತ ಬೆಂಬಲ ನೀಡಿದರೆ, ಅಲ್ಲಿ ಬೆಂಗಳೂರಿನಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಸೀಟು ಉಳಿಯಲ್ಲ ಎಂಬ ಸೂಚನೆ ನೀಡಿದ್ದಾರೆ.    

ಜಾತಿ ನೋಡಿ ವೋಟು ಕೊಡುವ ಜೆಡಿಎಸ್ ಕಾರ್ಯಕರ್ತರಿಗೆ ಕಾಂಗ್ರೆಸ್ ಅಭ್ಯರ್ಥಿಯೊಬ್ಬರು ಎಚ್ಚರಿಕೆ ನೀಡಿದ್ದಾರೆ. ಇಲ್ಲಿ ತಮ್ಮ ಜಾತಿಯವರು ಅಂತ ಬೆಂಬಲ ನೀಡಿದರೆ, ಅಲ್ಲಿ ಬೆಂಗಳೂರಿನಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಸೀಟು ಉಳಿಯಲ್ಲ ಎಂಬ ಸೂಚನೆ ನೀಡಿದ್ದಾರೆ.