Asianet Suvarna News Asianet Suvarna News

ಸಿಎಂ HDK ಹೇಳಿಕೆಗೆ ‘ಡಿ ಬಾಸ್’ ತಣ್ಣನೆಯ ಉತ್ತರ ಕೇಳಲೇಬೇಕು!

ಮಂಡ್ಯ ರಣ ಕಣದಲ್ಲಿ ಜೋಡೆತ್ತು-ಕಳ್ಳೆತ್ತುಗಳು ಎಂಬ ಹೇಳಿಕೆ, ಆರೋಪಗಳು ಮುಂದುವರಿದೆ . ಈ ನಡುವೆ ಎಚ್.ಡಿ.ಕುಮಾರಸ್ವಾಮಿ ದರ್ಶನ್ ಅವರಿಗೆ ಡಿ ಬಾಸ್ ಅಂದವರು ಕೆಲ ಅಭಿಮಾನಿಗಳು ಅದನ್ನು ಇಟ್ಟುಕೊಂಡು ಮೆರೆಯಲಾಗುತ್ತದೆಯೇ ಎಂದು  ಹೇಳಿದ್ದಕ್ಕೆ ದರ್ಶನ್ ತಮ್ಮದೇ ಶೖಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

ಮಂಡ್ಯ ರಣ ಕಣದಲ್ಲಿ ಜೋಡೆತ್ತು-ಕಳ್ಳೆತ್ತುಗಳು ಎಂಬ ಹೇಳಿಕೆ, ಆರೋಪಗಳು ಮುಂದುವರಿದೆ . ಈ ನಡುವೆ ಎಚ್.ಡಿ.ಕುಮಾರಸ್ವಾಮಿ ದರ್ಶನ್ ಅವರಿಗೆ ಡಿ ಬಾಸ್ ಅಂದವರು ಕೆಲ ಅಭಿಮಾನಿಗಳು ಅದನ್ನು ಇಟ್ಟುಕೊಂಡು ಮೆರೆಯಲಾಗುತ್ತದೆಯೇ ಎಂದು  ಹೇಳಿದ್ದಕ್ಕೆ ದರ್ಶನ್ ತಮ್ಮದೇ ಶೖಲಿಯಲ್ಲಿ ಪ್ರತಿಕ್ರಿಯೆ ನೀಡಿದ್ದಾರೆ.

Video Top Stories