Asianet Suvarna News Asianet Suvarna News

ಲೋಕ ಗೆಲುವಿಗಾಗಿ ವಾಮಾಚಾರದ ಮೊರೆ ಹೋದ ಅಭ್ಯರ್ಥಿಗಳು

 ಚುನಾವಣಾ ಗೆಲುವಿಗಾಗಿ ಅಭ್ಯರ್ಥಿಗಳು ಏನೇನೋ ಸರ್ಕಸ್ ಮಾಡುವುದನ್ನು ಕೇಳಿದ್ದೇವೆ. ಇದೀಗ ಎದುರಾಳಿಗಳ ಸೋಲಿಗಾಗಿ ಅಭ್ಯರ್ಥಿಗಳು ಕೊಳ್ಳೇಗಾಲದ ಮಾಂತ್ರಿಕರ ಮೊರೆ ಹೋಗಿದ್ದಾರೆ. ಕೊಳ್ಳೆಗಾಲದಲ್ಲಿ ಮಾಟಮಂತ್ರದ ಬ್ಯುಸಿನೆಸ್ ಜೋರಾಗಿದೆ.  60 ಕ್ಕೂ ಮಾಂತ್ರಿಕರ ಮನೆಯಲ್ಲಿ ವಾಮಾಚಾರ ನಡೆಯುತ್ತದೆ. 

 ಚುನಾವಣಾ ಗೆಲುವಿಗಾಗಿ ಅಭ್ಯರ್ಥಿಗಳು ಏನೇನೋ ಸರ್ಕಸ್ ಮಾಡುವುದನ್ನು ಕೇಳಿದ್ದೇವೆ. ಇದೀಗ ಎದುರಾಳಿಗಳ ಸೋಲಿಗಾಗಿ ಅಭ್ಯರ್ಥಿಗಳು ಕೊಳ್ಳೇಗಾಲದ ಮಾಂತ್ರಿಕರ ಮೊರೆ ಹೋಗಿದ್ದಾರೆ. ಕೊಳ್ಳೆಗಾಲದಲ್ಲಿ ಮಾಟಮಂತ್ರದ ಬ್ಯುಸಿನೆಸ್ ಜೋರಾಗಿದೆ.  60 ಕ್ಕೂ ಮಾಂತ್ರಿಕರ ಮನೆಯಲ್ಲಿ ವಾಮಾಚಾರ ನಡೆಯುತ್ತದೆ.