Asianet Suvarna News Asianet Suvarna News

ಕಸದ ಬುಟ್ಟಿಯಲ್ಲಿ ಸಾಲಮನ್ನಾ ದಾಖಲೆ! ಸಿಎಂಗೆ ಬಿಜೆಪಿ ಟೀಕೆಯ ಸುರಿಮಳೆ

ರೈತರ ಸಾಲಮನ್ನಾ ದಾಖಲೆಗಳು ಕಸದ ಬುಟ್ಟಿಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರಗೈದಿದೆ. ಪುತ್ರನ ರಾಜಕೀಯ ಎಂಟ್ರಿ ಮಾತ್ರವಲ್ಲ,  ರೈತರ ಬಗ್ಗೆಯೂ ಕಾಳಜಿ ವಹಿಸಿ ಎಂದು ಬಿಜೆಪಿ ಟಾಂಗ್ ನೀಡಿದೆ.

 

ರೈತರ ಸಾಲಮನ್ನಾ ದಾಖಲೆಗಳು ಕಸದ ಬುಟ್ಟಿಯಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಬಿಜೆಪಿ ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಟೀಕಾಪ್ರಹಾರಗೈದಿದೆ. ಪುತ್ರನ ರಾಜಕೀಯ ಎಂಟ್ರಿ ಮಾತ್ರವಲ್ಲ,  ರೈತರ ಬಗ್ಗೆಯೂ ಕಾಳಜಿ ವಹಿಸಿ ಎಂದು ಬಿಜೆಪಿ ಟಾಂಗ್ ನೀಡಿದೆ.
 

Video Top Stories