ಘಟಬಂಧನ್ಗೆ ಕರ್ನಾಟಕ ಕಾಂಗ್ರೆಸ್ ಉದಾಹರಣೆ ನೀಡಿದ ರಾಜೀವ್ ಚಂದ್ರಶೇಖರ್
ಘಟಬಂಧನ್ ಬಗ್ಗೆ ಮಾತನಾಡುವವರಿಗೆ ಕರ್ನಾಟಕ ಕಾಂಗ್ರೆಸ್ ಉದಾಹರಣೆ ನೀಡಿದ ರಾಜೀವ್ ಚಂದ್ರಶೇಖರ್
ಘಟಬಂಧನ್ ಬಗ್ಗೆ ಮಾತನಾಡುವ ನಾಯಕರು ಕರ್ನಾಟಕ ನೋಡಲಿ. ಕರ್ನಾಟಕದಲ್ಲಿ ಕಾಂಗ್ರೆಸ್ ಅನ್ನು ಜನತೆ ತಿರಸ್ಕರಿಸಿದ್ದಾರೆ. ಆದ್ರೆ ಜೆಡಿಎಸ್ ನೊಂದಿಗೆ ಸೇರಿ ಅಧಿಕಾರ ಹಿಡಿದಿದ್ದಾರೆ ಎಂದು ಘಟಬಂಧನ್ ವಿರುದ್ಧ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ವಾಗ್ದಾಳಿ ನಡೆಸಿದರು.