Asianet Suvarna News Asianet Suvarna News

'ಹೆಸರು ಮಾಡುವರನ್ನ ಗೌಡರ ಕುಟುಂಬ ಹೊಸಕಿ ಹಾಕುತ್ತೆ'

ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಅವರು ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. 

ಬಿಜೆಪಿ ನಾಯಕ ಸಿ.ಪಿ.ಯೋಗೇಶ್ವರ್ ಅವರು ಸಿಎಂ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.  ರಾಜಕಾರಣದ ದಾಹ ತೀರಿಸಿಕೊಳ್ಳಲು ಪುತ್ರನನ್ನ ತಂದಿದ್ದಾರೆ ಅಂತೆಲ್ಲಾ ಕಿಡಿಕಾರಿದ್ದಾರೆ. ಹಾಗಾದ್ರೆ ಯೋಗೇಶ್ವರ್ ಏನೆಲ್ಲ ಮಾತನಾಡಿದ್ದಾರೆ ನೋಡಿ.

Video Top Stories