ಎರಡೇ ದಿನ ಬಾಕಿ, ಜೆಡಿಎಸ್ಗೂ ಬಂಡಾಯದ ಬಿಸಿ; ದಳ ನಾಯಕ ಬಿಜೆಪಿ ತೆಕ್ಕೆಗೆ
ರಾಜ್ಯದಲ್ಲಿ 2ನೇ ಹಂತದ ಲೋಕಸಭೆ ಚುನಾವಣೆಗೆ ಇನ್ನು ಎರಡೇ ದಿನಗಳು ಬಾಕಿಯಿದ್ದರೂ, ಪಕ್ಷಾಂತರ ಪರ್ವ ಮುಂದುವರೆದಿದೆ. ಶನಿವಾರ ಬೆಳಗಾವಿ ಜೆಡಿಎಸ್ ಮುಖಂಡರೊಬ್ಬರು ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.
ರಾಜ್ಯದಲ್ಲಿ 2ನೇ ಹಂತದ ಲೋಕಸಭೆ ಚುನಾವಣೆಗೆ ಇನ್ನು ಎರಡೇ ದಿನಗಳು ಬಾಕಿಯಿದ್ದರೂ, ಪಕ್ಷಾಂತರ ಪರ್ವ ಮುಂದುವರೆದಿದೆ. ಶನಿವಾರ ಬೆಳಗಾವಿ ಜೆಡಿಎಸ್ ಮುಖಂಡರೊಬ್ಬರು ಬಿ.ಎಸ್. ಯಡಿಯೂರಪ್ಪ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಗೊಂಡಿದ್ದಾರೆ.