'ನಮ್ಮ ಮನೆ ಹೆಣ್ಮಕ್ಳ ಬಗ್ಗೆ ಮಾತಾಡಿದ್ರೆ ಅವರು ಯಾವುದೇ ಅಧಿಕಾರದಲ್ಲಿರಲಿ ಸುಮ್ನೆ ಬಿಡಲ್ಲ'
ಸುಮಲತಾ ಅಂಬರೀಶ ಪರ ಪ್ರಚಾರದ ಕೊನೇ ದಿನವಾದ ಇಂದು [ಮಂಗಳವಾರ]ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ನಡೆದ ಸ್ವಾಭಿಮಾನ ಸಮ್ಮಿಲನ ಸಮಾವೇಶದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಬ್ಬರಿಸಿದ್ದಾರೆ.
ಸುಮಲತಾ ಅಂಬರೀಶ ಪರ ಪ್ರಚಾರದ ಕೊನೇ ದಿನವಾದ ಇಂದು [ಮಂಗಳವಾರ]ಮಂಡ್ಯದ ಸಿಲ್ವರ್ ಜ್ಯುಬಿಲಿ ಪಾರ್ಕ್ನಲ್ಲಿ ನಡೆದ ಸ್ವಾಭಿಮಾನ ಸಮ್ಮಿಲನ ಸಮಾವೇಶದಲ್ಲಿ ರಾಕಿಂಗ್ ಸ್ಟಾರ್ ಯಶ್ ಅಬ್ಬರಿಸಿದ್ದಾರೆ. ನಾವು ಎಲ್ಲರಿಗೂ ಗೌರವ ಕೊಡುತ್ತೇವೆ. ಆದರೆ, ನಮ್ಮ ಮನೆಯ ಹೆಣ್ಣುಮಕ್ಕಳ ಬಗ್ಗೆ ಮಾತಾಡಿದರೆ ಅವರು ಎಷ್ಟೇ ದೊಡ್ಡವರಾಗಿರಲಿ, ಅವರು ಯಾವುದೇ ಅಧಿಕಾರದಲ್ಲಿರಲಿ ಅವರನ್ನು ಸುಮ್ಮನೆ ಬಿಡುವುದಿಲ್ಲ ಅಂತೆಲ್ಲ ಗುಡುಗಿದ್ದಾರೆ. ಇನ್ನು ಯಶ್ ಏನೆಲ್ಲ ಮಾತನಾಡಿದ್ದಾರೆ ನೋಡಿ.