Asianet Suvarna News Asianet Suvarna News

ಮಂಡ್ಯ ಅಖಾಡಕ್ಕಿಳಿದ ಅಭಿಷೇಕ್ ಅಂಬರೀಶ್

ಮಂಡ್ಯ ಮಹಾಯುದ್ಧಕ್ಕೆ ಅಭಿಷೇಕ್ ಅಂಬರೀಶ್ ಅಖಾಡಕ್ಕಿಳಿದಿದ್ದಾರೆ. ಅಮ್ಮ ಸುಮಲತಾ ಪರ ಫೇಸ್ ಬುಕ್ ನಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಪ್ಪನನ್ನು ಪ್ರೀತಿಸುತ್ತಿರುವ ಮಂಡ್ಯಕ್ಕೆ ಏನಾದರೂ ಮಾಡಬೇಕು ಎನ್ನುವ ಆಸೆ ನಮ್ಮಮ್ಮನ್ನದ್ದು. ಅಮ್ಮನ ಗುರಿ ಮತ್ತು ಉದ್ದೇಶ ಅಮೂಲ್ಯವಾಗಿದ್ದು. ಅಮ್ಮನ ಪರ ಕೆಲಸ ಮಾಡೋಣ ಎಂದು ಅಭಿಷೇಕ್ ಹೇಳಿದ್ದಾರೆ. 

ಮಂಡ್ಯ ಮಹಾಯುದ್ಧಕ್ಕೆ ಅಭಿಷೇಕ್ ಅಂಬರೀಶ್ ಅಖಾಡಕ್ಕಿಳಿದಿದ್ದಾರೆ. ಅಮ್ಮ ಸುಮಲತಾ ಪರ ಫೇಸ್ ಬುಕ್ ನಲ್ಲಿ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಅಪ್ಪನನ್ನು ಪ್ರೀತಿಸುತ್ತಿರುವ ಮಂಡ್ಯಕ್ಕೆ ಏನಾದರೂ ಮಾಡಬೇಕು ಎನ್ನುವ ಆಸೆ ನಮ್ಮಮ್ಮನ್ನದ್ದು. ಅಮ್ಮನ ಗುರಿ ಮತ್ತು ಉದ್ದೇಶ ಅಮೂಲ್ಯವಾಗಿದ್ದು. ಅಮ್ಮನ ಪರ ಕೆಲಸ ಮಾಡೋಣ ಎಂದು ಅಭಿಷೇಕ್ ಹೇಳಿದ್ದಾರೆ.