ಕುಂದಗೋಳ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿಗೆ ವಾಮಾಚಾರದ ಬಿಸಿ..?
ಕುಂದಗೋಳ ಬೈ ಎಲೆಕ್ಷನ್ ಕದನದಲ್ಲಿ ಶುರುವಾಯ್ತು ವಾಮಾಚಾರದ ಆಟ..!
ದಿವಂಗತ ಸಿ.ಎಸ್.ಶಿವಳ್ಳಿ ಹುಟ್ಟುರಾದ ಯರಗುಪ್ಪಿಯಲ್ಲಿ ವಾಮಾಚಾರ ಮಾಡಿದ್ದು, ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಶಿವಳ್ಳಿ ಅವರನ್ನು ಸೋಲಿಸಲು ವಾಮಾಚಾರ ಮಾಡಿಸಿದ್ದಾರೆ ಎನ್ನಲಾಗಿದೆ. ಬನ್ನಿ ಮರಕ್ಕೆ ಕುರಿಗಳನ್ನು ನೇತು ಹಾಕಿ ವಾಮಾಚಾರ ಮಾಡಲಾಗಿದೆ. ಇದ್ರಿಂದ ಗ್ರಾಮಸ್ಥರು ಬೆಚ್ಚಿಬಿದ್ದಿದ್ದಾರೆ.