Asianet Suvarna News Asianet Suvarna News

ಮೆಸ್ಕಾಂ ನೌಕರನ ಮೇಲೆ ಕಾಂಗ್ರೆಸ್ ಮುಖಂಡನ ಗೂಂಡಾಗಿರಿ

ಮೆಸ್ಕಾಂ ನೌಕರನ ಮೇಲೆ ಕಾಂಗ್ರೆಸ್ ಮುಖಂಡನೊಬ್ಬ ಗೂಂಡಾಗಿರಿ ನಡೆಸಿರುವ ಘಟನೆ ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ನಡೆದಿದೆ. 

ಮಂಗಳೂರು (ಜ. 29): ಮೆಸ್ಕಾಂ ನೌಕರನ ಮೇಲೆ ಕಾಂಗ್ರೆಸ್ ಮುಖಂಡನೊಬ್ಬ ಗೂಂಡಾಗಿರಿ ನಡೆಸಿರುವ ಘಟನೆ ಮಂಗಳೂರು ಹೊರವಲಯದ ದೇರಳಕಟ್ಟೆಯಲ್ಲಿ ನಡೆದಿದೆ. 

ಬೀದರ್‌ನಲ್ಲಿ ಮಹಿಳೆಯರ ರೌದ್ರಾವತಾರ: ತಂತಿ ಬೇಲಿ ಕಿತ್ತೆಸೆದ ನಾರಿಯರು!

ಬಾಕಿ ಬಿಲ್ ಪಾವತಿ ಬಗ್ಗೆ ಮಾಹಿತಿ ಕೇಳಿದ್ದಕ್ಕೆ  ಮೆಸ್ಕಾಂ ನೌಕರನ ಮೇಲೆ ಕಾಂಗ್ರೆಸ್ ಮುಖಂಡ ಅಮೀರ್ ಹುಸೇನ್ ತುಂಬೆ ಗೂಂಡಾಗಿರಿ ನಡೆಸಿದ್ದಾರೆ.  ಮೆಸ್ಕಾಂನ ಮಧುನಾಯಕ್, ಸಂದೇಶ್ ಹಾಗೂ ರಂಗನಾಥ್ ಹಲ್ಲೆಗೊಳಗಾದವರು. ಅಮೀರ್ ಹುಸೇನ್ ಹಲ್ಲೆ ನಡೆಸಿ ಮನೆಯಿಂದ ಹೊರ ತಳ್ಳುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿದೆ.