Asianet Suvarna News Asianet Suvarna News

ಅಯ್ಯಪ್ಪ ಮಾಲಾಧಾರಿಗಳಿಗೆ ವೆಜ್ ಅಂತ ನಾನ್‌ವೆಜ್ ತಿನ್ನಿಸಿದ ಹೊಟೇಲ್ ಮಾಲಿಕ!

48 ದಿನಗಳ ಕಾಲ ಕಠಿಣ ವ್ರತ ಮಾಡಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದ ಭಕ್ತರು ಊಟಕ್ಕೆಂದು ಹೊಟೇಲಿಗೆ ತೆರಳಿದಾಗ ಅಲ್ಲಿ ಸಸ್ಯಾಹಾರವೆಂದು ಮಾಂಸಾಹಾರ ನೀಡಿದ ಘಟನೆ ಕಾಸರಗೋಡಿನ ಹಳ್ಳಿಮನೆಯಲ್ಲಿ ನಡೆದಿದೆ. 

 

ಮಂಗಳೂರು (ಜ. 19): 48 ದಿನಗಳ ಕಾಲ ಕಠಿಣ ವ್ರತ ಮಾಡಿ ಅಯ್ಯಪ್ಪನ ದರ್ಶನಕ್ಕೆ ತೆರಳುತ್ತಿದ್ದ ಭಕ್ತರು ಊಟಕ್ಕೆಂದು ಹೊಟೇಲಿಗೆ ತೆರಳಿದಾಗ ಅಲ್ಲಿ ಸಸ್ಯಾಹಾರವೆಂದು ಮಾಂಸಾಹಾರ ನೀಡಿದ ಘಟನೆ ಕಾಸರಗೋಡಿನ ಹಳ್ಳಿಮನೆಯಲ್ಲಿ ನಡೆದಿದೆ. 

ಕಾಸರಗೋಡಲ್ಲಿ ಕನ್ನಡ ಶಾಲೆಗೆ ಮತ್ತೆ ಮಲಯಾಳಿ ಶಿಕ್ಷಕಿ!

ಹೊಟೇಲ್ ಮಾಲಿಕನೋರ್ವ ಊಟ ಇದೆ ಬನ್ನಿ ಎಂದು ಅಯ್ಯಪ್ಪ ಮಾಲಾಧಾರಿಗಳಿಗೆ ಹೇಳುತ್ತಾನೆ. ಆಗ ನಾನ್‌ವೆಜ್ ಸಾಂಬಾರ್ ನೀಡಿದ್ದು ಆಕ್ರೋಶಕ್ಕೆ ಕಾರಣವಾಗಿದೆ. ಹೊಟೇಲ್ ಮಾಲಿಕನ ವಿರುದ್ಧ ಮಾಲಾಧಾರಿ ಆಕ್ರೋಶಗೊಂಡಿದೆ. 

Video Top Stories