ಉತ್ತರ ಪ್ರದೇಶದಲ್ಲಿ ಮಕ್ಕಳನ್ನು ಒತ್ತೆ ಇರಿಸಿಕೊಂಡ ವ್ಯಕ್ತಿಯ ಹತ್ಯೆ!
ಉತ್ತರ ಪ್ರದೇಶದಲ್ಲಿ ಮಕ್ಕಳನ್ನು ಒತ್ತೆ ಇರಿಸಿಕೊಂಡ ವ್ಯಕ್ತಿಯ ಹತ್ಯೆಯಾಗಿದೆ. ಇಲ್ಲಿನ ಫರೂಖಾಬಾದ್ನ ಕೇಸರಿಯಾ ಎಂಬಲ್ಲಿ ಸುಭಾಷ್ ಎಂಬಾತ ಮಕ್ಕಳನ್ನು ಒತ್ತೆ ಇಟ್ಟುಕೊಂಡಿದ್ದ. ಸತತ 7 ಗಂಟೆಗಳ ಕಾರ್ಯಾಚರಣೆ ಬಳಿಕ ಈತ ಹತ್ಯೆಯಾಗಿದ್ದಾನೆ.
ಉತ್ತರ ಪ್ರದೇಶ (ಜ. 31): ಮಕ್ಕಳನ್ನು ಒತ್ತೆ ಇರಿಸಿಕೊಂಡ ವ್ಯಕ್ತಿಯ ಹತ್ಯೆಯಾಗಿದೆ. ಇಲ್ಲಿನ ಫರೂಖಾಬಾದ್ನ ಕೇಸರಿಯಾ ಎಂಬಲ್ಲಿ ಸುಭಾಷ್ ಎಂಬಾತ ಮಕ್ಕಳನ್ನು ಒತ್ತೆ ಇಟ್ಟುಕೊಂಡಿದ್ದ. ಸತತ 7 ಗಂಟೆಗಳ ಕಾರ್ಯಾಚರಣೆ ಬಳಿಕ ಈತ ಹತ್ಯೆಯಾಗಿದ್ದಾನೆ.
ಯುವಕನ ರ್ಯಾಶ್ ಡ್ರೈವಿಂಗ್ಗೆ ಕಾರು ಮುರಿದುಕೊಂಡ ಅಜ್ಜಿ!
ತನ್ನ ಮಗಳ ಬರ್ತಡೇ ಪಾರ್ಟಿಯೆಂದು 23 ಮಕ್ಕಳನ್ನು ಕರೆದುಕೊಂಡು ಬಂದಿದ್ದ. ಮಕ್ಕಳು ಮೆನಯೊಳಗೆ ಬರುತ್ತಿದ್ದಂತೆ ಬಾಗಿಲು ಹಾಕಿಕೊಳ್ಳುತ್ತಾನೆ. ಮಕ್ಕಳ ಕಿರುಚಾಟ ಕೇಳಿ ಸುತ್ತಮುತ್ತಲಿನವರು ಅಲ್ಲಿಗೆ ಬರುತ್ತಾರೆ. ಆಗ ಶಾಸಕರು ಅಲ್ಲಿಗೆ ಬರಬೇಕೆಂದು ಪಟ್ಟು ಹಿಡಿಯುತ್ತಾನೆ. ಮುಂದೇನಾಯ್ತು? ಇಲ್ಲಿದೆ ನೋಡಿ!