Asianet Suvarna News Asianet Suvarna News

ಸೂಲಿಬೆಲೆ, ತೇಜಸ್ವಿ ಹತ್ಯೆಗೆ ಸ್ಕೆಚ್ ಹಾಕಿದ್ದವರ ಹಿಡಿದಿದ್ದೇ ಒಂದು ರೋಚಕ

ಇದೊಂದು ರೋಚಕ ತನಿಖಾ ಸ್ಟೋರಿ/ ಆರೋಪಿಗಳನ್ನು ಬಂಧಿಸುತ್ತಾರೆ ಎಂಬುದು ಒಂದು ಸುದ್ದಿಯಾದರೆ ಆರೋಪಿಗಳ ಬಂಧನಕ್ಕೆ ಯಾವೆಲ್ಲ ತಂತ್ರ ಅನುಸರಿಸಬೇಕು ಎಂಬುದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ/ ಕಲಾಸಿಪಾಳ್ಯ ಪೊಲೀಸರ ಸಾಹಸದ ಕತೆ

ಬೆಂಗಳೂರು(ಜ. 29)  ಇವರನ್ನು ಅರೆಸ್ಟ್ ಮಾಡದೇ ಇದ್ದರೆ ಘೋರ ಅನಾಹುತವೊಂದೇ ನಡೆದು ಬಿಡುತ್ತಿತ್ತು. ಹಾಗಾದರೆ ಏನಿದರ ಅಸಲಿ ಕತೆ ನೋಡಲೇಬೇಕಾದ ಎಫ್ ಐ ಆರ್ ಸ್ಟೋರಿ.

ಇದೊಂದು ರೋಚಕ ತನಿಖೆಯ ಕತೆ. ನಂಬರ್ ಪ್ಲೇಟ್ ನಲ್ಲಿ ಎರಡೇ ಸಂಖ್ಯೆ ಕಂಡಿತ್ತು. ಎಚ್ಚೆತ್ತುಕೊಂಡ ಪೊಲೀಸರು ಅರೆಸ್ಟ್ ಮಾಡದೇ ಇದ್ದಿದ್ದರೆ ನಡೆಯಬಹುದಾಗಿದ್ದ ಅನಾಹುತ ಊಹಿಸಲು ಅಸಾಧ್ಯ

Video Top Stories