ಸೂಲಿಬೆಲೆ, ತೇಜಸ್ವಿ ಹತ್ಯೆಗೆ ಸ್ಕೆಚ್ ಹಾಕಿದ್ದವರ ಹಿಡಿದಿದ್ದೇ ಒಂದು ರೋಚಕ
ಇದೊಂದು ರೋಚಕ ತನಿಖಾ ಸ್ಟೋರಿ/ ಆರೋಪಿಗಳನ್ನು ಬಂಧಿಸುತ್ತಾರೆ ಎಂಬುದು ಒಂದು ಸುದ್ದಿಯಾದರೆ ಆರೋಪಿಗಳ ಬಂಧನಕ್ಕೆ ಯಾವೆಲ್ಲ ತಂತ್ರ ಅನುಸರಿಸಬೇಕು ಎಂಬುದನ್ನು ನಿಮ್ಮ ಮುಂದೆ ಇಡುತ್ತಿದ್ದೇವೆ/ ಕಲಾಸಿಪಾಳ್ಯ ಪೊಲೀಸರ ಸಾಹಸದ ಕತೆ
ಬೆಂಗಳೂರು(ಜ. 29) ಇವರನ್ನು ಅರೆಸ್ಟ್ ಮಾಡದೇ ಇದ್ದರೆ ಘೋರ ಅನಾಹುತವೊಂದೇ ನಡೆದು ಬಿಡುತ್ತಿತ್ತು. ಹಾಗಾದರೆ ಏನಿದರ ಅಸಲಿ ಕತೆ ನೋಡಲೇಬೇಕಾದ ಎಫ್ ಐ ಆರ್ ಸ್ಟೋರಿ.
ಇದೊಂದು ರೋಚಕ ತನಿಖೆಯ ಕತೆ. ನಂಬರ್ ಪ್ಲೇಟ್ ನಲ್ಲಿ ಎರಡೇ ಸಂಖ್ಯೆ ಕಂಡಿತ್ತು. ಎಚ್ಚೆತ್ತುಕೊಂಡ ಪೊಲೀಸರು ಅರೆಸ್ಟ್ ಮಾಡದೇ ಇದ್ದಿದ್ದರೆ ನಡೆಯಬಹುದಾಗಿದ್ದ ಅನಾಹುತ ಊಹಿಸಲು ಅಸಾಧ್ಯ