Asianet Suvarna News Asianet Suvarna News

ದಕ್ಷಿಣ ಭಾರತ ಉಗ್ರರ ಟಾರ್ಗೆಟ್!

ಭಯೋತ್ಪಾದಕರಿಗೆ ದಕ್ಷಿಣ ಭಾರತದ ರಾಜ್ಯಗಳೇ ಟಾರ್ಗೆಟ್ ಆಗಿವೆ. ಯಾವಾಗ ಏನು ನಡೆಯುತ್ತದೆಯೋ ಎಂಬ ಆತಂಕ ಶುರುವಾಗಿದೆ. ಇತ್ತೀಚಿಗೆ ಕರ್ನಾಟಕ, ತಮಿಳುನಾಡು. ಕೇರಳದಲ್ಲಿ ಸೆರೆಸಿಕ್ಕ ಜಿಹಾದಿಗಳಿಗೆ ಬೆಂಗಳೂರಿನ ನಂಟಿದೆ ಎಂಬ ಅಂಶ ಭಯ ಬೀಳಿಸಿದೆ. ಕೋಲಾರ, ಚಾಮರಾಜನಗರ, ರಾಮನಗರದಲ್ಲಿ ಶಂಕಿತ ಉಗ್ರರನ್ನು ಬಂಧಿಸಿರುವುದು ಸಾರ್ವಜನಿಕರಲ್ಲಿ ಆಘಾತ ಉಂಟು ಮಾಡಿದೆ. ಏನಿದು ಜಿಹಾದಿ ಗ್ಯಾಂಗ್ ಸೀಕ್ರೇಟ್? ಇಲ್ಲಿದೆ ನೋಡಿ! 

ಭಯೋತ್ಪಾದಕರಿಗೆ ದಕ್ಷಿಣ ಭಾರತದ ರಾಜ್ಯಗಳೇ ಟಾರ್ಗೆಟ್ ಆಗಿವೆ. ಯಾವಾಗ ಏನು ನಡೆಯುತ್ತದೆಯೋ ಎಂಬ ಆತಂಕ ಶುರುವಾಗಿದೆ. ಇತ್ತೀಚಿಗೆ ಕರ್ನಾಟಕ, ತಮಿಳುನಾಡು. ಕೇರಳದಲ್ಲಿ ಸೆರೆಸಿಕ್ಕ ಜಿಹಾದಿಗಳಿಗೆ ಬೆಂಗಳೂರಿನ ನಂಟಿದೆ ಎಂಬ ಅಂಶ ಭಯ ಬೀಳಿಸಿದೆ.

ಶಂಕಿತ ಉಗ್ರರಿಗೆ ವಾಸ್ತವ್ಯ; ಮದರಸಾಗಳಿಗೆ ನೋಟಿಸ್

ಕೋಲಾರ, ಚಾಮರಾಜನಗರ, ರಾಮನಗರದಲ್ಲಿ ಶಂಕಿತ ಉಗ್ರರನ್ನು ಬಂಧಿಸಿರುವುದು ಸಾರ್ವಜನಿಕರಲ್ಲಿ ಆಘಾತ ಉಂಟು ಮಾಡಿದೆ. ಏನಿದು ಜಿಹಾದಿ ಗ್ಯಾಂಗ್ ಸೀಕ್ರೇಟ್? ಇಲ್ಲಿದೆ ನೋಡಿ! 

Video Top Stories