ರಾಷ್ಟ್ರಧ್ವಜ ತಯಾರಾಗುವ ಊರಲ್ಲಿ ವಿಕೃತಿಗಳು, SSLC ಹುಡುಗಿಯರ ಬಾಳು ಕಸಿದ ಕಾಮಾಂಧರು!
ಇಬ್ಬರು ಬಾಲಕಿಯರ ಅತ್ಯಾಚಾರ ಮತ್ತು ಕೊಲೆ/ ಧಾರವಾಡದ ಕರಾಳ ಘಟನೆ/ ಪರೀಕ್ಷೆ ಬರೆದರೂ ಫಲಿತಾಂಶ ನೋಡಲು ಇರಲಿಲ್ಲ
ನವದೆಹಲಿ(ಆ. 12) SSLC ಓದುತ್ತಿದ್ದ ಬಾಲಕಿಯರು ಅವರು. ಒಬ್ಬಳು ಪರೀಕ್ಷೆ ಬರೆದರೆ ಫಲಿತಾಂಶ ನೋಡಲು ಇರಲಿಲ್ಲ. ಇನ್ನೊಬ್ಬಳು ಓದಿಕೊಂಡಿದ್ದರೂ ಪರೀಕ್ಷೆ ಬರೆಯಲು ಸಾಧ್ಯವಾಗಲಿಲ್ಲ.
ಅರೆಬಿಕ್ ಕಲಿಸಲು ಬಂದ ಮದರಸಾ ಶಿಕ್ಷಕನಿಂದ ಬಾಲಕಿ ರೇಪ್
ಇದು ಎಸ್ಎಸ್ಎಲ್ ಸಿ ಹುಡುಗಿಯರ ಅತ್ಯಾಚಾರ ಮತ್ತು ಕೊಲೆ ಸ್ಟೋರಿ. ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ವಿಕೃತ ಕಾಮಿಗಳಿಗೆ ಗಲ್ಲು ಶಿಕ್ಷೆಯಾಗಲಿ ಎಂಬ ಒತ್ತಾಯ ಕೇಳಿ ಬಂದಿದೆ.