Asianet Suvarna News Asianet Suvarna News

ಒಂದು ಅಫೇರ್-ಮೂರು ಸಾವು..ಅಮಾಯಕ ಗಂಡನಿಗೆ ಜೈಲುಪಾಲು!

ಜನನಿಬಿಡ ಪ್ರದೇಶದಲ್ಲಿಯೇ ಬರ್ಬರ ಹತ್ಯೆ/ ಮನೆಯಲ್ಲಿನ ಆಭರಣ ದೋಚಿದವರು ಯಾರು/ ಗಂಡ-ಹೆಂಡತಿ ನಡುವೆ ಸಂಬಂಧ ಹಳಸಿತ್ತಾ?/ ಮೂರು ಊರುಗಳ ನಡುವೆ ಒಂದು ರೋಚಕ ಅಪರಾಧ ಸ್ಟೋರಿ

ಕಡೂರು(ಫೆ. 25)  ಮೂರು ಸಾವು, ಒಂದು ಅಫೇರ್..ಇದೊಂದು ರೋಚಕ ಅಪರಾಧ ಸ್ಟೋರಿ. ಬೆಂಗಳೂರು-ಕಡೂರು-ಚಿಕ್ಕಮಗಳೂರು ಮೂರು ಊರುಗಳ ನಡುವಿನ ಕತೆ. ಗಂಡ-ಹೆಂಡತಿ ಮತ್ತು ಅವಳು!

ಕಡೂರಿನ ಡೆಂಟಿಸ್ಟ್ ರೇವಂತ್ ಮಡದಿ ಕವಿತಾಳ ಸಾವಿನಿಂದ ಆರಂಭವಾಗುವ ಸ್ಟೋರಿ ಎಲ್ಲಿಂದ ಎಲ್ಲಿಗೆ ಹೋಗಿ ನಿಲ್ಲುತ್ತದೆ? ನೀವೇ ನೋಡಿ..

Video Top Stories