ನಾನೇ ಕೊಂದಿದ್ದು...ಖ್ಯಾತ ನಟನ ಕೊಲೆ ಹಿಂದಿನ ಕರಾಮತ್ತು!
ತುಳು ನಟ ಸುರೇಂದ್ರ ಬಂಟ್ವಾಳ ಹತ್ಯೆ/ ನಾನೇ ಕೊಂದಿದ್ದು/ ಪೊಲೀಸರಿಗೆ ದೂರವಾಣಿ ಕರೆ ಬಂದಿತ್ತು/ ಮನೆಯ ಸೋಫಾದ ಮೇಲೆ ಹೆಣವಾಗಿ ಮಲಗಿದ್ದ ನಟ/ ನಾನೇ ಕೊಂದಿದ್ದು
ಮಂಗಳೂರು (ಅ.24): ಅದೊಂದು ಭಯಾನಕ ಮರ್ಡರ್.. ಕರಾವಳಿಯ ಖ್ಯಾತ ನಟ ಮನೆಯ ಸೋಫಾದ ಮೇಲೆ ಹೆಣವಾಗಿ ಮಲಗಿದ್ದ.ಕೊಲೆಯಾದ ಮರುದಿನ ಪೊಲೀಸರಿಗೊಂದು ಕರೆ ಬಂದಿತ್ತು. ನಾನೇ ಕೊಲೆ ಮಾಡಿದ್ದು ಎಂದು ಧ್ವನಿ ಹೇಳಿತ್ತು.
ಕೊಂದಿದ್ದು ನಾನೇ.. ಯಾವ ಸಾವಿಗೆ ಪ್ರತೀಕಾರ?
ಮಂಗಳೂರನ್ನು ನಡುಗಿಸಿದ್ದ ಸುರೇಂದ್ರ ಬಂಟ್ವಾಳ ಕೊಲೆಯ ಅಸಲಿ ಕತೆ ಏನು? ಈ ನಟನಿಗೂ ಕೊಲೆಗಾರರಿಗೂ ಇದ್ದ ದುಷ್ಮನಿ ಏನು? ಎಲ್ಲವೂ ಎಫ್ ಐಆರ್ ನಲ್ಲಿ..