Asianet Suvarna News Asianet Suvarna News

ಆ ಒಂದು ವಾಟ್ಸಾಪ್ ಸ್ಟೇಟಸ್ ಮತ್ತು ಸೀಲ್‌ಡೌನ್..ಕುಂದಾಪುರದ ಕೊಲೆ!

* ಕೊರೋನಾ ಸೀಲ್ ಡೌನ್ ಮತ್ತು ಒಂದು ಕೊಲೆ
* ಗ್ರಾಮ ಪಂಚಾಯಿತಿ ಅಧ್ಯಕ್ಷನ ಸರ್ವಾಧಿಕಾರದ ಕತೆ
* ಒಂದೇ ಪಕ್ಷ ಒಂದೇ ಸಿದ್ಧಾಂತ 
* ಸೀಲ್ ಡೌನ್ ವಿಚಾರಕ್ಕೆ ಮರ್ಡರ್

ಕುಂದಾಪುರ(ಜೂ.  08)  ಕೊರೋನಾ ಸೀಲ್ ಡೌನ್ ಮರ್ಡರ್ ಸ್ಟೋರಿ. ಗ್ರಾಮ  ಪಂಚಾಯಿತಿ ಅಧ್ಯಕ್ಷನ ಸರ್ವಾಧಿಕಾರದ ಕತೆ. ಕೊರೋನಾ ಯಾರಿಗೂ ಬಂದಿಲ್ಲ.. ಏನೂ ಆಗಿಲ್ಲ ಆದರೆ ಒಂದು ಕೊಲೆ ನಡೆದು ಹೋಗಿದೆ.

'ಅಣ್ಣಾ ಮನೆಯಲ್ಲಿ ಎಣ್ಣೆ ಹಾಕಬೇಡ' ಸಹೋದರನನ್ನೇ ಶೂಟ್ ಮಾಡಿದ

ವಾಟ್ಸ್ ಅಪ್ ಸ್ಟೇಟಸ್ ಒಂದು ಕೊಲೆಗೆ ಕಾರಣವಾಗಿದೆ.  ಸೀಲ್  ಡೌನ್ ವಿಚಾರದಲ್ಲಿ ಹುಟ್ಟಿಕೊಂಡ ಜಗಳಕ್ಕೆ ಕೊಲೆಯಾಗಿದೆ. ಇಬ್ಬರದ್ದೂ ಒಂದೇ ಪಕ್ಷ..ಒಂದೇ ಸಿದ್ಧಾಂತ!