Asianet Suvarna News Asianet Suvarna News

ಮಿಸ್ಟರ್ ಚಿಕ್ಕಮಗಳೂರು ಆಗಬೇಕಿದ್ದವ ಹೆಣವಾದ... ಹುಡುಗಿಗಾಗಿ!

ಮಿಸ್ಟರ್ ಚಿಕ್ಕಮಗಳೂರು ಆಗಬೇಕಿದ್ದವ ಬೀದಿ ಹೆಣವಾದ/ ಒಂದೇ ಒಂದು ಮೆಸೇಜ್ ಬಾಡಿ ಬಿಲ್ಡರ್ ಹೆಣ ಉರುಳಿಸಿತ್ತು/ ಘಟನೆಗೆ ಬೆಚ್ಚಿಬಿದ್ದ ಮಲೆನಾಡು/ ಚಿಕ್ಕಮಗಳೂರಿನ ಹತ್ಯೆಯ ಕತೆ 

ಚಿಕ್ಕಮಗಳೂರು(ಏ.  13)  ಒಂದೇ ಒಂದು ಮೆಸೇಜ್.. ಮಿಸ್ಟರ್ ಚಿಕ್ಕಮಗಳೂರು ಅಂದುಕೊಂಡವನ ಹೆಣ ಉರುಳಿಸಿತ್ತು. ಹುಡುಗಿಯ ವಿಚಾರಕ್ಕೆ ಶುರುವಾದ ಗ್ಯಾಂಗ್ ವಾರ್ ಮಲೆನಾಡನ್ನು ಬೆಚ್ಚಿಬೀಳಿಸಿತ್ತು.

ಯುವಕನ ರುಂಡ-ಮುಂಡ ಬೇರೆ ಮಾಡಿದ ಸಂಬಂಧಿಕರು

ಮಿಸ್ಟರ್ ಚಿಕ್ಕಮಗಳೂರು ಕನಸು ಕಂಡವ ಬೀದಿ ಹೆಣವಾಗಿದ್ದ. ಎಲ್ಲವೂ ಆ ಹುಡುಗಿಗಾಗಿ.. ಎರಡು ಕೋಮಿಮನ ನಡುವಿನ ಸಂಘರ್ಷಕ್ಕೆ ಏನು ಕಾರಣ?