Asianet Suvarna News Asianet Suvarna News

ಚಿತ್ರದುರ್ಗದ 70ರ ಅಜ್ಜನಿಗೆ ಎಳೆ ಕನ್ಯೆ ಬೇಕಿತ್ತು, ಮದುವೆಯಾಗಲು ಹೋದವ ಮಸಣ ಸೇರಿದ!

70 ರ ಅಜ್ಜ ಕನ್ಯೆ ನೋಡಲು ಹೋಗಿ ಹೆಣವಾದ/ ಚಿತ್ರದುರ್ಗ ಜಿಲ್ಲೆಯ ಅಪರಾಧ ಸುದ್ದಿ/ ಅಜ್ಜನ ಖಜಾನೆ ಮೇಲೆ ಕಣ್ಣು/ ಅನಾಥ ಹೆಣವಾಗಿ ಹೋಗಿದ್ದ 70ರ ಮುದುಕ/ ಮದುವೆಯಾಗಲು ಹೋದವ ಮಸಣ ಸೇರಿದ್ದ

ಚಿತ್ರದುರ್ಗ(ಜ. 28)  ಅಪರಾಧ ಜಗತ್ತಿನ ಸುದ್ದಿಗಳೇ ಹಾಗೇ ಬಲು ರೋಚಕ. ಇದೊಂದು ಅಜ್ಜನ ಮದುವೆ ಕತೆ. ಮುದಿ ಹೋರಿಯ ಮದುವೆಯ ಕತೆ.. ಹಾಗಾದರೆ ಏನಿದು ಅಜ್ಜ ಕನ್ಯೆ ನೋಡಲು ಹೋದ ಕತೆ.

ಕಾಂಡೋಮ್ ಬಳಸಲ್ಲ ಎಂದಿದ್ದಕ್ಕೆ ಸೆಕ್ಸ್ ನಿರಾಕರಿದ್ಲು: ಕೊಂದೇ ಬಿಟ್ಟ ಪಾಪಿ

70ರ ಅಜ್ಜ ಕನ್ಯೆ ನೋಡಲು ಹೊರಟ.. ಅಜ್ಜನ ಖಜಾನೆ ಮೇಲೆ ಅವರ ಕಣ್ಣು. ಹಾಗಾದರೆ ಏನಿದು ಚಿತ್ರದುರ್ಗ ಜಿಲ್ಲೆಯ ಅಪರಾಧ ವರದಿ.. ಅಜ್ಜನ ಮದುವೆ ಕತೆ ಸಂಪೂರ್ಣ ನೋಡಿಕೊಂಡು ಬನ್ನಿ..

ಇದನ್ನೂ ನೋಡಿ | ಚಿಕ್ಕಬಳ್ಳಾಪುರದ ರಾಧಾ-ವೆಂಕಟೇಶ, ಪ್ರಿಯತಮೆಗೆ ವಿಷ ಕುಡಿಸಿದ!..

"