Asianet Suvarna News Asianet Suvarna News

ಸಾರ್ವಜನಿಕರು ಮತ್ತು ಪೊಲೀಸರಿಗೆ ರವಿ ಚನ್ನಣ್ಣನವರ್ ಖಡಕ್ ಸೂಚನೆ

ಟ್ರಾಫಿಕ್ ಸಮಸ್ಯೆಯಾಗಿರಲಿ ಅಥವಾ ಡ್ರಗ್ಸ್ ಹಾವಳಿಯಾಗಿರಲಿ, ಕಳ್ಳಕಾಕರ ಕಾಟವಾಗಿರಲಿ ಅಥವಾ ರೌಡಿಗಳ ಅಟ್ಟಹಾಸವಾಗಿರಲಿ, ಎಲ್ಲವನ್ನೂ ಬಗ್ಗುಬಡಿಯುತ್ತೀವಿ ಎಂದು  ರವಿ ಡಿ. ಚನ್ನಣ್ಣನವರ್ ಹೇಳಿದರು.

ಬೆಂಗಳೂರು (ಜ.22): ಆನೇಕಲ್ ಪೊಲೀಸ್ ಠಾಣೆ ಮತ್ತು ಬನ್ನೇರುಘಟ್ಟ ಪೊಲೀಸ್ ಠಾಣೆ ವತಿಯಿಂದ ನಡೆದ ಜನಸಂಪರ್ಕ ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಭಾಗವಹಿಸಿ ಮಾತನಾಡಿದರು.

ಇದನ್ನೂ ನೋಡಿ | ಮೊದಲು ಸಾಕ್ಷಿ ಹೇಳಲು ಪೊಲೀಸ್ ಸ್ಟೇಷನ್‌ಗೆ ಬನ್ನಿ: ರವಿ ಚನ್ನಣ್ಣನವರ್ ಕಿವಿಮಾತು

ಟ್ರಾಫಿಕ್ ಸಮಸ್ಯೆಯಾಗಿರಲಿ ಅಥವಾ ಡ್ರಗ್ಸ್ ಹಾವಳಿಯಾಗಿರಲಿ, ಕಳ್ಳಕಾಕರ ಕಾಟವಾಗಿರಲಿ ಅಥವಾ ರೌಡಿಗಳ ಅಟ್ಟಹಾಸವಾಗಿರಲಿ, ಎಲ್ಲವನ್ನೂ ಬಗ್ಗುಬಡಿಯುತ್ತೀವಿ ಎಂದು  ರವಿ ಡಿ. ಚನ್ನಣ್ಣನವರ್ ಹೇಳಿದರು.

Video Top Stories