Asianet Suvarna News Asianet Suvarna News

ಸ್ವಾಮೀಜಿ ಸಹೋದರನಿಂದ ಅತ್ಯಾಚಾರ ಕೇಸ್ : ತಪ್ಪು ಮಾಡಿದವರಿಗೆ ಕ್ಷಮೆ ಇಲ್ಲ

ಮುರುಘಾ ಮಠದ ಸ್ವಾಮೀಜಿ ಸಹೋದರನ ಮೇಲೆ ಅತ್ಯಾಚಾರ ಪ್ರಕರಣ ಎದುರಾಗಿದ್ದು ಈ ಬಗ್ಗೆ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ. ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಭೀನ್ನ ಸ್ವಭಾವ ಇರುತ್ತದೆ. ತಪ್ಪು ಎಸಗಿದವರಿಗೆ ಶಿಕ್ಷೇ ಆಗುತ್ತದೆ. ತಪ್ಪು ಮಾಡಿದವರನ್ನು ಮತ್ತೆ ಮಠಕ್ಕೆ ಸೇರಿಸಿಕೊಳ್ಳುವ ಮಾತೆ ಇಲ್ಲ ಎಂದಿದ್ದಾರೆ. 

ಚಿತ್ರದುರ್ಗ (ಫೆ.16):  ಮುರುಘಾ ಮಠದ ಸ್ವಾಮೀಜಿ ಸಹೋದರನ ಮೇಲೆ ಅತ್ಯಾಚಾರ ಪ್ರಕರಣ ಎದುರಾಗಿದ್ದು ಈ ಬಗ್ಗೆ ಸ್ವಾಮೀಜಿ ಪ್ರತಿಕ್ರಿಯಿಸಿದ್ದಾರೆ.

ಚಿತ್ರದುರ್ಗ ಮುರುಘಾ ಸ್ವಾಮೀಜಿ ಸಹೋದರನ ಮೇಲೆ ರೇಪ್ ಕೇಸ್ ...

ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಭೀನ್ನ ಸ್ವಭಾವ ಇರುತ್ತದೆ. ತಪ್ಪು ಎಸಗಿದವರಿಗೆ ಶಿಕ್ಷೇ ಆಗುತ್ತದೆ. ತಪ್ಪು ಮಾಡಿದವರನ್ನು ಮತ್ತೆ ಮಠಕ್ಕೆ ಸೇರಿಸಿಕೊಳ್ಳುವ ಮಾತೆ ಇಲ್ಲ ಎಂದಿದ್ದಾರೆ.