ಗುರು ರಾಘವೇಂದ್ರ ಬ್ಯಾಂಕ್ ವಂಚನೆ; ಗ್ರಾಹಕರ ಗೋಳು ಒಮ್ಮೆ ಕೇಳಿ!
ಗುರು ರಾಘವೇಂದ್ರ ಬ್ಯಾಂಕ್ ಗ್ರಾಹಕರ ಪ್ರತಿಭಟನೆ/ ನ್ಯಾಯ ಕೊಡಿಸಿ/ ಆರ್ಬಿಐ ವಿರುದ್ಧವೂ ಘೋಷಣೆ/ ಠೆವಣಿ ಹಣ ಹಿಂದಕ್ಕೆ ನೀಡಿ
ಬೆಂಗಳೂರು(ಅ. 07) ಗುರು ರಾಘವೇಂದ್ರ ಬ್ಯಾಂಕ್ ಠೇವಣಿದಾರರು ಮೌರ್ಯ ಸರ್ಕಲ್ ನಲ್ಲಿ ಪ್ರತಿಭಟನೆ ನಡೆಸಿದ್ದಾರೆ. ನಮಗಾದ ಅನ್ಯಾಯ ಸರಿ ಮಾಡಬೇಕು, ಹಣ ವಾಪಸ್ ಕೊಡಿಸುವ ಕೆಲಸ ಆಗಬೇಕು ಎಂದು ಒತ್ತಾಯಿಸಿದ್ದಾರೆ.
ವಂಚಕರ ಸುಳಿವು ನೀಡಿದರೆ ಭರ್ಜರಿ ಬಹುಮಾನ
ಆರ್ಬಿಐ ಮತ್ತು ಗುರುರಾಘವೇಂದ್ರ ಬ್ಯಾಂಕ್ ವಿರುದ್ಧ ಪ್ರತಿಭಟನೆ ನಡೆಸಿ ಪ್ರಕರಣದಲ್ಲಿ ಯಾವ ಬೆಳವಣಿಗೆ ಆಗುತ್ತಿಲ್ಲ. ನಮಗೆ ನ್ಯಾಯ ವಿಳಂವ ಆಗುತ್ತಿದೆ ಎಂದು ಗ್ರಾಹಕರು ಆರೋಪಿಸಿದ್ದಾರೆ.