Asianet Suvarna News Asianet Suvarna News

ಮೈಸೂರು ಗ್ಯಾಂಗ್‌ರೇಪ್: ಆರೋಪಿಗಳ ಸುಳಿವು ಕೊಟ್ಟ ಆ ಒಂದು ಬಸ್‌ ಟಿಕೆಟ್!

ಕೊನೆಗೂ ಮೈಸೂರು ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳನ್ನು ಪೊಲೀಸರು ಹೆಡಮುರಿ ಕಟ್ಟಿದ್ದಾರೆ. ಆದರೆ ಅವರಿಗೆ ಈ ಮಹತ್ವದ ಪ್ರಕರಣ ಬೇಧಿಸಲು ಸಿಕ್ಕ ಮಹತ್ವದ ಸುಳಿವು ತಮಿಳು ಮಾತು ಹಾಗೂ ತಾಳವಾಡಿ ಟಿಕೆಟ್. ಈ ಆರೋಪಿಗಳ ಹೆಡೆಮುರಿ ಕಟ್ಟಿದ್ದು ಡಿಸಿಪಿ, ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಸಿಡಿಆರ್‌ ಸಿಬ್ಬಂದಿ.

ಬೆಂಗಳೂರು(ಆ.28): ಕೊನೆಗೂ ಮೈಸೂರು ಗ್ಯಾಂಗ್‌ರೇಪ್ ಪ್ರಕರಣದ ಆರೋಪಿಗಳನ್ನು ಪೊಲೀಸರು ಹೆಡಮುರಿ ಕಟ್ಟಿದ್ದಾರೆ. ಆದರೆ ಅವರಿಗೆ ಈ ಮಹತ್ವದ ಪ್ರಕರಣ ಬೇಧಿಸಲು ಸಿಕ್ಕ ಮಹತ್ವದ ಸುಳಿವು ತಮಿಳು ಮಾತು ಹಾಗೂ ತಾಳವಾಡಿ ಟಿಕೆಟ್. ಈ ಆರೋಪಿಗಳ ಹೆಡೆಮುರಿ ಕಟ್ಟಿದ್ದು ಡಿಸಿಪಿ, ಇನ್ಸ್‌ಪೆಕ್ಟರ್ ಹಾಗೂ ಇಬ್ಬರು ಸಿಡಿಆರ್‌ ಸಿಬ್ಬಂದಿ.

ಹೌದು ರೇಪ್ ನಡೆದ ಸ್ಥಳದಲ್ಲಿ ಮೊದಲು ಈ ಬಸ್‌ ಟಿಕೆಟ್‌ ಸಿಕ್ಕಿದೆ. ಬಳಿಕ ಎರಡನೇ ದಿನ ಪೊಲೀಸರಿಗೆ ಆರೋಪಿಗಳ ಮೊಬೈಲ್ ಟವರ್ ಮಾಹಿತಿ ಸಿಕ್ಕಿದೆ. ಹೀಗೆ ಪತ್ತೆಯಾದ ಮೊಬೈಲ್ ಸಿಗ್ನಲ್ ಚಾಮರಾಜನಗರದಲ್ಲೂ ಆಕ್ಟಿವ್ ಆಗಿತ್ತು. ಈ ಕುರಿತಾದ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ

Video Top Stories