Asianet Suvarna News Asianet Suvarna News

Suvarna FIR ಹಾಡಹಗಲೇ ಮುಸ್ಲಿಂ ಮುಖಂಡ ಖಲಾಸ್, ಕೊಲೆಗೆ ಕಾರಣವಾಗಿದ್ದು ತಲಾಕ್!

ಅವನು ಆ ಭಾಗದ ಮುಸ್ಲಿಂ ಮುಖಂಡ. ತನ್ನ ಧರ್ಮದವರಿಗೆ ಬೇಕಾದ ಸಹಾಯ ಮಾಡಿಕೊಂಡು ಎಲ್ಲರ ಬಳಿಯೂ ಒಳ್ಳೆಯವನು ಅಂತ ಅನ್ನಿಸಿಕೊಂಡಿದ್ದ. ಏನಾದ್ರೂ ಪ್ರಾಬ್ಲಮ್ ಆಂದ್ರೆ ಓಡಿ ಬರ್ತಿದ್ದ. ರಾಜಿ ಪಂಚಾಯ್ತಿಗಳಂತೂ ಇವನು ಇಲ್ಲ ಅಂದ್ರೆ ನಡೆಯುತ್ತಲೇ ಇರಲಿಲ್ಲ. ಇಂಥಹ ಮುಖಂಡನನ್ನ ಇವತ್ತು ಹಾಡಹಗಲಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ. 

ದಾವಣಗೆರೆ, (ಜೂನ್.22): ಅವನು ಆ ಭಾಗದ ಮುಸ್ಲಿಂ ಮುಖಂಡ. ತನ್ನ ಧರ್ಮದವರಿಗೆ ಬೇಕಾದ ಸಹಾಯ ಮಾಡಿಕೊಂಡು ಎಲ್ಲರ ಬಳಿಯೂ ಒಳ್ಳೆಯವನು ಅಂತ ಅನ್ನಿಸಿಕೊಂಡಿದ್ದ. ಏನಾದ್ರೂ ಪ್ರಾಬ್ಲಮ್ ಆಂದ್ರೆ ಓಡಿ ಬರ್ತಿದ್ದ. ರಾಜಿ ಪಂಚಾಯ್ತಿಗಳಂತೂ ಇವನು ಇಲ್ಲ ಅಂದ್ರೆ ನಡೆಯುತ್ತಲೇ ಇರಲಿಲ್ಲ. ಇಂಥಹ ಮುಖಂಡನನ್ನ ಇವತ್ತು ಹಾಡಹಗಲಲ್ಲೇ ಬರ್ಬರವಾಗಿ ಕೊಲೆ ಮಾಡಲಾಗಿದೆ.

Bengaluru Crime News: ಎರಡೂವರೆ ಲಕ್ಷ ಸಾಲಕ್ಕಾಗಿ ಪತ್ನಿ ಕೊಂದ ಪತಿ: ಮಗಳ ಮೇಲೂ ಹಲ್ಲೆ

ಅದ್ಯಾವ ದ್ವೇಷನೋ ಏನೋ ಆತನ ಕಥೆ ಮುಗಿಸಿದವನು ಬೇಕಬೇಕಾದಾಗಿ ಚುಚ್ಚಿ ಸಾಯಿಸಿದ್ದ. ಮಗಳ ಮದುವೆ ಸಮಾರಂಭದ ತಯಾರಿಯಲಿದ್ದ ಮುಸ್ಲಿಂ ಮುಖಂಡನ ಬರ್ಬರ ಕೊಲೆಯ ಹಿಂದಿನ ಅಸಲಿ ಕಾರಣದ ಕಥೆಯೇ ಇವತ್ತಿನ ಎಫ್.ಐ.ಆರ್.

Video Top Stories